v ಸಂವಿಧಾನ ಬದಲಾವಣೆ ಬಿಜೆಪಿಯ ‘ಹಿಡನ್ ಅಜೆಂಡಾ’ಮಡಿಕೇರಿ, ಏ. ೨೩: ಭಾರತದ ಸಂವಿಧಾನವನ್ನು ಬದಲಾವಣೆ ಮಾಡಿ ಮನುಸ್ಮೃತಿ ಜಾರಿ ಮಾಡುವುದು ಭಾರತೀಯ ಜನತಾ ಪಕ್ಷದ ‘ಹಿಡನ್ ಅಜೆಂಡಾ’ ಆಗಿದ್ದು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಪ್ರತಿಯೊಬ್ಬರುಮತದಾನ ಜಾಗೃತಿ ಮತದಾನ ಕರ್ತವ್ಯ ೯ಮತದಾನದ ಮಹತ್ವ “ಮತದಾನವು ನಮ್ಮ ಹಕ್ಕು ಮಾತ್ರವಲ್ಲ. ನಮ್ಮ ಕರ್ತವ್ಯವೂ ಹೌದು.” ಇದು ದೇಶದ ನಾಗರಿಕರಾಗಿ ನಮಗೆ ಜವಾಬ್ದಾರಿಗಳನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಪ್ರಜಾಪ್ರಭುತ್ವ ಸರಕಾರ ಜನರಿಂದ ಜನರಿಗಾಗಿಬಿಜೆಪಿಯವರ ಕೀಳುಮಟ್ಟದ ರಾಜಕೀಯಪೊನ್ನಂಪೇಟೆ, ಏ. ೨೩: ಯಾವುದೇ ಅಭಿವೃದ್ಧಿ ಮತ್ತು ಜನಪರ ರಾಜಕಾರಣವನ್ನು ಮುಂದಿಟ್ಟು ಚುನಾವಣೆ ಎದುರಿಸಲು ಹಿಂದಿನಿAದಲೂ ವಿಫಲಗೊಂಡಿ ರುವ ಭಾರತೀಯ ಜನತಾ ಪಕ್ಷ ಇದೀಗ ಹೆಣದ ಮೇಲಿನವರಿಷ್ಠರ ಆದೇಶದಂತೆ ಕೊಡಗಿನಲ್ಲಿ ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಂದಣ್ಣಸೋಮವಾರಪೇಟೆ, ಏ. ೨೩ : ಜಾತ್ಯತೀತ ಜನತಾದಳದ ವರಿಷ್ಠರ ತೀರ್ಮಾನದಂತೆ ಕೊಡಗಿನಲ್ಲಿಯೂ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಲಿದ್ದಾರೆ. ಕಾರ್ಯಕರ್ತರು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ಕಾಂಗ್ರೆಸ್ಗೆ ಚುನಾವಣೆ ಸಂದರ್ಭ ಮಾತ್ರ ಒಕ್ಕಲಿಗರ ನೆನಪು ಎಸ್ಜಿ ಮೇದಪ್ಪ ವ್ಯಂಗ್ಯಸೋಮವಾರಪೇಟೆ, ಏ. ೨೩ : ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಒಕ್ಕಲಿಗರು ಮತ್ತು ಗೌಡರು ಜ್ಞಾಪಕಕ್ಕೆ ಬರುತ್ತಾರೆ. ನಂತರ ದೂರ ತಳ್ಳುತ್ತಾರೆ ಎಂದು ಒಕ್ಕಲಿಗ
v ಸಂವಿಧಾನ ಬದಲಾವಣೆ ಬಿಜೆಪಿಯ ‘ಹಿಡನ್ ಅಜೆಂಡಾ’ಮಡಿಕೇರಿ, ಏ. ೨೩: ಭಾರತದ ಸಂವಿಧಾನವನ್ನು ಬದಲಾವಣೆ ಮಾಡಿ ಮನುಸ್ಮೃತಿ ಜಾರಿ ಮಾಡುವುದು ಭಾರತೀಯ ಜನತಾ ಪಕ್ಷದ ‘ಹಿಡನ್ ಅಜೆಂಡಾ’ ಆಗಿದ್ದು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಪ್ರತಿಯೊಬ್ಬರು
ಮತದಾನ ಜಾಗೃತಿ ಮತದಾನ ಕರ್ತವ್ಯ ೯ಮತದಾನದ ಮಹತ್ವ “ಮತದಾನವು ನಮ್ಮ ಹಕ್ಕು ಮಾತ್ರವಲ್ಲ. ನಮ್ಮ ಕರ್ತವ್ಯವೂ ಹೌದು.” ಇದು ದೇಶದ ನಾಗರಿಕರಾಗಿ ನಮಗೆ ಜವಾಬ್ದಾರಿಗಳನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಪ್ರಜಾಪ್ರಭುತ್ವ ಸರಕಾರ ಜನರಿಂದ ಜನರಿಗಾಗಿ
ಬಿಜೆಪಿಯವರ ಕೀಳುಮಟ್ಟದ ರಾಜಕೀಯಪೊನ್ನಂಪೇಟೆ, ಏ. ೨೩: ಯಾವುದೇ ಅಭಿವೃದ್ಧಿ ಮತ್ತು ಜನಪರ ರಾಜಕಾರಣವನ್ನು ಮುಂದಿಟ್ಟು ಚುನಾವಣೆ ಎದುರಿಸಲು ಹಿಂದಿನಿAದಲೂ ವಿಫಲಗೊಂಡಿ ರುವ ಭಾರತೀಯ ಜನತಾ ಪಕ್ಷ ಇದೀಗ ಹೆಣದ ಮೇಲಿನ
ವರಿಷ್ಠರ ಆದೇಶದಂತೆ ಕೊಡಗಿನಲ್ಲಿ ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಂದಣ್ಣಸೋಮವಾರಪೇಟೆ, ಏ. ೨೩ : ಜಾತ್ಯತೀತ ಜನತಾದಳದ ವರಿಷ್ಠರ ತೀರ್ಮಾನದಂತೆ ಕೊಡಗಿನಲ್ಲಿಯೂ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಲಿದ್ದಾರೆ. ಕಾರ್ಯಕರ್ತರು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್
ಕಾಂಗ್ರೆಸ್ಗೆ ಚುನಾವಣೆ ಸಂದರ್ಭ ಮಾತ್ರ ಒಕ್ಕಲಿಗರ ನೆನಪು ಎಸ್ಜಿ ಮೇದಪ್ಪ ವ್ಯಂಗ್ಯಸೋಮವಾರಪೇಟೆ, ಏ. ೨೩ : ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಒಕ್ಕಲಿಗರು ಮತ್ತು ಗೌಡರು ಜ್ಞಾಪಕಕ್ಕೆ ಬರುತ್ತಾರೆ. ನಂತರ ದೂರ ತಳ್ಳುತ್ತಾರೆ ಎಂದು ಒಕ್ಕಲಿಗ