ವೃದ್ಧೆ ನಾಪತ್ತೆ ಪೊಲೀಸ್ ದೂರುಸೋಮವಾರಪೇಟೆ, ಏ.೨೪: ವೃದ್ಧೆಯೋರ್ವರು ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮೀಪದ ಬಿಳಿಗೇರಿ ಗ್ರಾಮದ ಮಾರಿಯಪ್ಪ ಅವರ ಅತ್ತೆ ಮುನಿಯಮ್ಮ(೬೦) ಎಂಬವರು ಕಳೆದ ತಾ.ಯಡೂರು ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿಸೋಮವಾರಪೇಟೆ, ಏ. ೨೪: ಡಾ. ಬಿ.ಆರ್. ಅಂಬೇಡ್ಕರ್‌ರವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ದಲಿತ ಸಂಘಟನೆಯ ಮುಖಂಡ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟರು. ಸಮೀಪದ ಯಡೂರು ಬಿ.ಟಿ. ಚನ್ನಯ್ಯ ಗೌರಮ್ಮಫತ್ಹೇ ಮುಬಾರಕ್ ಕಾರ್ಯಕ್ರಮಮಡಿಕೇರಿ, ಏ. ೨೪: ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು, ಆಶ್ರಯದಲ್ಲಿ ಕೊಯನಾಡು ಸುಬುಲು ಸ್ಸಲಾಂ ಮದ್ರಸದಲ್ಲಿ ಫತ್ಹೇ ಮುಬಾರಕ್ ಕಾರ್ಯಕ್ರಮಅರ್ಜಿ ಆಹ್ವಾನಮಡಿಕೇರಿ, ಏ. ೨೪: ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ೨೦೨೩-೨೪ನೇ ಸಾಲಿಗೆ ಭಾರತೀಯ ಸೇನೆ, ಭದ್ರತಾ ಪಡೆ, ಪೊಲೀಸ್ ಸೇವೆ ಸೇರಿದಂತೆಮಳೆಗಾಗಿ ಶಾಂತಮಲ್ಲಿಕಾರ್ಜುನ ದೇವರಿಗೆ ಪೂಜೆಸೋಮವಾರಪೇಟೆ, ಏ. ೨೪: ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿಯೂ ಈ ಬಾರಿ ನದಿ, ಕೆರೆಗಳು ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಆರಂಭವಾಗಿ ರುವುದರಿಂದ ಕೊಡಗು, ಹಾಸನ ಮಠಾಧಿಪತಿಗಳ
ವೃದ್ಧೆ ನಾಪತ್ತೆ ಪೊಲೀಸ್ ದೂರುಸೋಮವಾರಪೇಟೆ, ಏ.೨೪: ವೃದ್ಧೆಯೋರ್ವರು ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮೀಪದ ಬಿಳಿಗೇರಿ ಗ್ರಾಮದ ಮಾರಿಯಪ್ಪ ಅವರ ಅತ್ತೆ ಮುನಿಯಮ್ಮ(೬೦) ಎಂಬವರು ಕಳೆದ ತಾ.
ಯಡೂರು ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿಸೋಮವಾರಪೇಟೆ, ಏ. ೨೪: ಡಾ. ಬಿ.ಆರ್. ಅಂಬೇಡ್ಕರ್‌ರವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ದಲಿತ ಸಂಘಟನೆಯ ಮುಖಂಡ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟರು. ಸಮೀಪದ ಯಡೂರು ಬಿ.ಟಿ. ಚನ್ನಯ್ಯ ಗೌರಮ್ಮ
ಫತ್ಹೇ ಮುಬಾರಕ್ ಕಾರ್ಯಕ್ರಮಮಡಿಕೇರಿ, ಏ. ೨೪: ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು, ಆಶ್ರಯದಲ್ಲಿ ಕೊಯನಾಡು ಸುಬುಲು ಸ್ಸಲಾಂ ಮದ್ರಸದಲ್ಲಿ ಫತ್ಹೇ ಮುಬಾರಕ್ ಕಾರ್ಯಕ್ರಮ
ಅರ್ಜಿ ಆಹ್ವಾನಮಡಿಕೇರಿ, ಏ. ೨೪: ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ೨೦೨೩-೨೪ನೇ ಸಾಲಿಗೆ ಭಾರತೀಯ ಸೇನೆ, ಭದ್ರತಾ ಪಡೆ, ಪೊಲೀಸ್ ಸೇವೆ ಸೇರಿದಂತೆ
ಮಳೆಗಾಗಿ ಶಾಂತಮಲ್ಲಿಕಾರ್ಜುನ ದೇವರಿಗೆ ಪೂಜೆಸೋಮವಾರಪೇಟೆ, ಏ. ೨೪: ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿಯೂ ಈ ಬಾರಿ ನದಿ, ಕೆರೆಗಳು ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಆರಂಭವಾಗಿ ರುವುದರಿಂದ ಕೊಡಗು, ಹಾಸನ ಮಠಾಧಿಪತಿಗಳ