ವಿವಿಧೆಡೆ ಲಸಿಕೆ ನೀಡುವಿಕೆಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಹೆರವನಾಡು ಗ್ರಾಮದ ಉಡೋತ್‌ಮೊಟ್ಟೆ ಅಂಗನವಾಡಿ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಯಿತು. ಹೆರವನಾಡು ಗ್ರಾಮ ಶೇ. ೧೦೦ ರಷ್ಟುಕಿಟ್ ವಿತರಣೆವೀರಾಜಪೇಟೆ, ಸೆ. ೨: ಆರ್ಜಿ ವಲಯದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿರುಮಕ್ಕಿ, ಆರ್ಜಿ, ಕಲ್ಲುಬಾಣೆ ಭಾಗದಲ್ಲಿ ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೀಡಾಗಿದ್ದ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನೊಳಗೊಂಡ ಕಿಟ್ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆವಿಷ್ಕಾರಮಡಿಕೇರಿ, ಸೆ. ೨: ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ರೈತರಿಗೆ ಆಶಾದಾಯಕವಾಗುವಂತಹ, ಕಾಡುಪ್ರಾಣಿ-ಪಕ್ಷಿಗಳನ್ನು ಓಡಿಸುವ ಯಂತ್ರವನ್ನು ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದಹೊಸ್ಕೇರಿ ಶಾಲೆ ನಿರ್ಮಾಣಕ್ಕೆ ವಿರೋಧಸಿದ್ದಾಪುರ, ಸೆ ೨ : ಹೊಸ್ಕೇರಿ ಗ್ರಾಮದಲ್ಲಿ ಖಾಸಗಿ ಸಂಸ್ಥೆಯವರು ಖರೀದಿಸಿರುವ ಜಾಗದಲ್ಲಿ ವಿಶ್ವ ಪರಿಸರ ಶಾಲೆಯನ್ನು ಪ್ರಾರಂಭಿಸಲು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಹೋರಾಟ ಮಾಡಲುಕಾರ್ಮಿಕ ಅದಾಲತ್ ಪ್ರಚಾರ ವಾಹನಕ್ಕೆ ಚಾಲನೆಸೋಮವಾರಪೇಟೆ, ಸೆ.೨: ಇಲ್ಲಿನ ಜೆ.ಎಂ.ಎಫ್.ಸಿ.ನ್ಯಾಯಾಲಯದ ಆವರಣದಲ್ಲಿ ಕಾರ್ಮಿಕ ಅದಾಲತ್ ಕುರಿತ ಪ್ರಚಾರ ವಾಹನಕ್ಕೆ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರು ಚಾಲನೆ ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಕೆ.ಎನ್.ಲೀನಾ,
ವಿವಿಧೆಡೆ ಲಸಿಕೆ ನೀಡುವಿಕೆಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಹೆರವನಾಡು ಗ್ರಾಮದ ಉಡೋತ್‌ಮೊಟ್ಟೆ ಅಂಗನವಾಡಿ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಯಿತು. ಹೆರವನಾಡು ಗ್ರಾಮ ಶೇ. ೧೦೦ ರಷ್ಟು
ಕಿಟ್ ವಿತರಣೆವೀರಾಜಪೇಟೆ, ಸೆ. ೨: ಆರ್ಜಿ ವಲಯದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿರುಮಕ್ಕಿ, ಆರ್ಜಿ, ಕಲ್ಲುಬಾಣೆ ಭಾಗದಲ್ಲಿ ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೀಡಾಗಿದ್ದ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನೊಳಗೊಂಡ ಕಿಟ್
ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆವಿಷ್ಕಾರಮಡಿಕೇರಿ, ಸೆ. ೨: ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ರೈತರಿಗೆ ಆಶಾದಾಯಕವಾಗುವಂತಹ, ಕಾಡುಪ್ರಾಣಿ-ಪಕ್ಷಿಗಳನ್ನು ಓಡಿಸುವ ಯಂತ್ರವನ್ನು ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ
ಹೊಸ್ಕೇರಿ ಶಾಲೆ ನಿರ್ಮಾಣಕ್ಕೆ ವಿರೋಧಸಿದ್ದಾಪುರ, ಸೆ ೨ : ಹೊಸ್ಕೇರಿ ಗ್ರಾಮದಲ್ಲಿ ಖಾಸಗಿ ಸಂಸ್ಥೆಯವರು ಖರೀದಿಸಿರುವ ಜಾಗದಲ್ಲಿ ವಿಶ್ವ ಪರಿಸರ ಶಾಲೆಯನ್ನು ಪ್ರಾರಂಭಿಸಲು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಹೋರಾಟ ಮಾಡಲು
ಕಾರ್ಮಿಕ ಅದಾಲತ್ ಪ್ರಚಾರ ವಾಹನಕ್ಕೆ ಚಾಲನೆಸೋಮವಾರಪೇಟೆ, ಸೆ.೨: ಇಲ್ಲಿನ ಜೆ.ಎಂ.ಎಫ್.ಸಿ.ನ್ಯಾಯಾಲಯದ ಆವರಣದಲ್ಲಿ ಕಾರ್ಮಿಕ ಅದಾಲತ್ ಕುರಿತ ಪ್ರಚಾರ ವಾಹನಕ್ಕೆ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರು ಚಾಲನೆ ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಕೆ.ಎನ್.ಲೀನಾ,