ವ್ಯಾಪಾರಿಗಳಿಗೆ ದಂಡಕುಶಾಲನಗರ, ಆ. ೧೭: ಕುಶಾಲನಗರದಲ್ಲಿ ಮಂಗಳವಾರ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಿಗಳು ಮಾಸ್ಕ್ ಧರಿಸದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದುದನ್ನು ಕಂಡು ಸಾರ್ವಜನಿಕರು ಪಟ್ಟಣ ಪಂಚಾಯ್ತಿಗೆ ದೂರು ನೀಡಿದಸೀಲ್ಡೌನ್ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆಸಿದ್ದಾಪುರ, ಆ. ೧೭: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಲ್ವತ್ತೇಕರೆಯಿಂದ ಬರಡಿಗೆ ತೆರಳುವ ರಸ್ತೆಯ ಭಾಗದಲ್ಲಿ ಸೀಲ್‌ಡೌನ್ ಮಾಡಿರುವುದನ್ನು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮಂಗಳವಾರದAದು ಪ್ರತಿಭಟನೆಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆಮಡಿಕೇರಿ, ಆ. ೧೭: ಕೊಡಗು ಜಿಲ್ಲೆಯಲ್ಲಿ ತಾ. ೧೯ ರಿಂದ ಸೆಪ್ಟೆಂಬರ್ ೩ ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವಕುಂಜಿಲ ಟೈಗರ್ ಬಾಯ್ಸ್ ತಂಡಕ್ಕೆ ಫುಟ್ಬಾಲ್ ಪ್ರಶಸ್ತಿಪೊನ್ನಂಪೇಟೆ, ಆ. ೧೭: ೭ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ -೨೦೨೧ರ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕುಂಜಿಲ ಟೈಗರ್ ಬಾಯ್ಸ್ ತಂಡ ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು.ಸಮಗ್ರ ಕೃಷಿ ಅಭಿಯಾನದ ಪ್ರಚಾರಶನಿವಾರಸಂತೆ, ಆ. ೧೭: ಸುಸ್ಥಿರ ಕೃಷಿ ಪದ್ಧತಿಯ ಭಾಗವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯವಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಬೇಸಾಯ
ವ್ಯಾಪಾರಿಗಳಿಗೆ ದಂಡಕುಶಾಲನಗರ, ಆ. ೧೭: ಕುಶಾಲನಗರದಲ್ಲಿ ಮಂಗಳವಾರ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಿಗಳು ಮಾಸ್ಕ್ ಧರಿಸದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದುದನ್ನು ಕಂಡು ಸಾರ್ವಜನಿಕರು ಪಟ್ಟಣ ಪಂಚಾಯ್ತಿಗೆ ದೂರು ನೀಡಿದ
ಸೀಲ್ಡೌನ್ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆಸಿದ್ದಾಪುರ, ಆ. ೧೭: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಲ್ವತ್ತೇಕರೆಯಿಂದ ಬರಡಿಗೆ ತೆರಳುವ ರಸ್ತೆಯ ಭಾಗದಲ್ಲಿ ಸೀಲ್‌ಡೌನ್ ಮಾಡಿರುವುದನ್ನು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮಂಗಳವಾರದAದು ಪ್ರತಿಭಟನೆ
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆಮಡಿಕೇರಿ, ಆ. ೧೭: ಕೊಡಗು ಜಿಲ್ಲೆಯಲ್ಲಿ ತಾ. ೧೯ ರಿಂದ ಸೆಪ್ಟೆಂಬರ್ ೩ ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವ
ಕುಂಜಿಲ ಟೈಗರ್ ಬಾಯ್ಸ್ ತಂಡಕ್ಕೆ ಫುಟ್ಬಾಲ್ ಪ್ರಶಸ್ತಿಪೊನ್ನಂಪೇಟೆ, ಆ. ೧೭: ೭ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ -೨೦೨೧ರ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕುಂಜಿಲ ಟೈಗರ್ ಬಾಯ್ಸ್ ತಂಡ ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು.
ಸಮಗ್ರ ಕೃಷಿ ಅಭಿಯಾನದ ಪ್ರಚಾರಶನಿವಾರಸಂತೆ, ಆ. ೧೭: ಸುಸ್ಥಿರ ಕೃಷಿ ಪದ್ಧತಿಯ ಭಾಗವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯವಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಬೇಸಾಯ