ವಿದ್ಯುತ್ ತಂತಿ ಮೇಲೆ ಮರಗೋಣಿಕೊಪ್ಪಲು, ಜು. ೧೯: ವಿಪರೀತ ಗಾಳಿ, ಮಳೆಯಿಂದಾಗಿ ೬೬ ಕೆ.ವಿ. ವಿದ್ಯುತ್ ತಂತಿ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಗೋಣಿಕೊಪ್ಪ ಚೆಸ್ಕಾಂಪಟ್ಟಣ ಪಂಚಾಯಿತಿ ಮನವಿವೀರಾಜಪೇಟೆ, ಜು. ೧೯: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮೂಲಕ ನೀರಿನ ಸ್ಥಾವರ ಬೇತ್ರಿಯಲ್ಲಿದ್ದು, ಬೇತ್ರಿಯಿಂದ ವೀರಾಜಪೇಟೆ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಪಟ್ಟಣದಲ್ಲಿ ಮಳೆಯು ಹೆಚ್ಚಾಗಿರುವುದರಿಂದಪೊನ್ನಂಪೇಟೆಗೆ ತಹಶೀಲ್ದಾರ್ ನೇಮಕಕ್ಕೆ ಒತ್ತಾಯಮಡಿಕೇರಿ, ಜು. ೧೯: ಪೊನ್ನಂಪೇಟೆ ತಾಲೂಕಿಗೆ ನೂತನ ತಹಶೀಲ್ದಾರ್ ಅನ್ನು ಶೀಘ್ರದಲ್ಲಿ ನೇಮಕ ಮಾಡುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ಎಸ್. ಕಟ್ಟಿ ಮಂದಯ್ಯ ಒತ್ತಾಯಿಸಿದ್ದಾರೆ. ಕಳೆದಕಾಡಾನೆ ದಾಂಧಲೆ ಶುಂಠಿ ಬೆಳೆ ನಾಶಶನಿವಾರಸಂತೆ, ಜು. ೧೯: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತಲಕೇರಿ ಗ್ರಾಮದಲ್ಲಿ ರೈತ ಎಚ್.ಟಿ. ಮಂಜುನಾಥ್ ಎಂಬವರ ಜಮೀನಿಗೆ ನುಗ್ಗಿದ ಕಾಡಾನೆ ದಾಂಧಲೆ ಎಬ್ಬಿಸಿ ಶುಂಠಿ೬ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಸೋಮವಾರ ೬ ಹೊಸ ಕೋವಿಡ್-೧೯ ಪ್ರಕರಣಗಳು. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ‘ಆರ್‌ಟಿಪಿಸಿಆರ್’ ಲ್ಯಾಬ್ ಸ್ಯಾನಿಟೈಸೇಶನ್ ಸಂಬAಧ ತಾ. ೧೮
ವಿದ್ಯುತ್ ತಂತಿ ಮೇಲೆ ಮರಗೋಣಿಕೊಪ್ಪಲು, ಜು. ೧೯: ವಿಪರೀತ ಗಾಳಿ, ಮಳೆಯಿಂದಾಗಿ ೬೬ ಕೆ.ವಿ. ವಿದ್ಯುತ್ ತಂತಿ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಗೋಣಿಕೊಪ್ಪ ಚೆಸ್ಕಾಂ
ಪಟ್ಟಣ ಪಂಚಾಯಿತಿ ಮನವಿವೀರಾಜಪೇಟೆ, ಜು. ೧೯: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮೂಲಕ ನೀರಿನ ಸ್ಥಾವರ ಬೇತ್ರಿಯಲ್ಲಿದ್ದು, ಬೇತ್ರಿಯಿಂದ ವೀರಾಜಪೇಟೆ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಪಟ್ಟಣದಲ್ಲಿ ಮಳೆಯು ಹೆಚ್ಚಾಗಿರುವುದರಿಂದ
ಪೊನ್ನಂಪೇಟೆಗೆ ತಹಶೀಲ್ದಾರ್ ನೇಮಕಕ್ಕೆ ಒತ್ತಾಯಮಡಿಕೇರಿ, ಜು. ೧೯: ಪೊನ್ನಂಪೇಟೆ ತಾಲೂಕಿಗೆ ನೂತನ ತಹಶೀಲ್ದಾರ್ ಅನ್ನು ಶೀಘ್ರದಲ್ಲಿ ನೇಮಕ ಮಾಡುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ಎಸ್. ಕಟ್ಟಿ ಮಂದಯ್ಯ ಒತ್ತಾಯಿಸಿದ್ದಾರೆ. ಕಳೆದ
ಕಾಡಾನೆ ದಾಂಧಲೆ ಶುಂಠಿ ಬೆಳೆ ನಾಶಶನಿವಾರಸಂತೆ, ಜು. ೧೯: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತಲಕೇರಿ ಗ್ರಾಮದಲ್ಲಿ ರೈತ ಎಚ್.ಟಿ. ಮಂಜುನಾಥ್ ಎಂಬವರ ಜಮೀನಿಗೆ ನುಗ್ಗಿದ ಕಾಡಾನೆ ದಾಂಧಲೆ ಎಬ್ಬಿಸಿ ಶುಂಠಿ
೬ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಸೋಮವಾರ ೬ ಹೊಸ ಕೋವಿಡ್-೧೯ ಪ್ರಕರಣಗಳು. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ‘ಆರ್‌ಟಿಪಿಸಿಆರ್’ ಲ್ಯಾಬ್ ಸ್ಯಾನಿಟೈಸೇಶನ್ ಸಂಬAಧ ತಾ. ೧೮