ರಾಜ್ಯ ಸರಕಾರದ ಕ್ರಮ ಕೊಡಗಿನಲ್ಲಿ ಜಾರಿಯಾಗಲಿ ನಾಪೆÇೀಕ್ಲು, ಮೇ 9: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ತಾ. 10ರಿಂದ 24ರ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದ್ದು, ಪ್ರತೀ ದಿನ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳಅಕ್ರಮ ಮರಳು ಸಾಗಾಟಕ್ಕೆ ಯತ್ನ ಆರೋಪಿಗಳು ಪರಾರಿ ಮರಳು ತುಂಬಿದ್ದ ವಾಹನ ವಶಕ್ಕೆ ವೀರಾಜಪೇಟೆ, ಮೇ 9: ಅಕ್ರಮವಾಗಿ ಮರಳು ಸಾಗಾಟ ಮಾಡಲು ಯತ್ನಿಸಿದ ವಾಹನವನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿತರು ತಲೆಮರೆಸಿಕೊಂಡಿದ್ದಾರೆ. ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮತ್ತು ಉಮೇಶ್ಸೋಮವಾರಪೇಟೆ ತಾಲೂಕು ಗಡಿಭಾಗಗಳಲ್ಲಿ ಕಟ್ಟೆಚ್ಚರ24 ಗಂಟೆಯೂ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ಸೋಮವಾರಪೇಟೆ,ಮೇ 9: ಕೊಡಗು ಸೇರಿದಂತೆ ಹೊರಭಾಗದಲ್ಲೂ ಕೊರೊನಾ ಅಲೆ ಜೋರಾಗಿ ಹಬ್ಬುತ್ತಿರುವ ಹಿನ್ನೆಲೆ ಜಿಲ್ಲೆಗೆ ಹೊರಭಾಗದಿಂದ ಆಗಮಿಸುತ್ತಿರುವ ಮಂದಿಯ ಮೇಲೆ ಪೊಲೀಸ್ ಇಲಾಖೆಸ್ಯಾನಿಟೈಸರ್ ಸಿಂಪಡಣೆ ಗೋಣಿಕೊಪ್ಪಲು, ಮೇ 9: ಮುಂಜಾಗ್ರತಾ ಕ್ರಮವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಟ್ಟಂಗಾಲದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು. ಬಿಟ್ಟಂಗಾಲ ವ್ಯಾಪ್ತಿಯ ಅಂಬಟ್ಟಿ,ಯುವಕ ನಾಪತ್ತೆ ಗೋಣಿಕೊಪ್ಪ ವರದಿ, ಮೇ 9: ಇಲ್ಲಿನ ಪಟೇಲ್ ನಗರದ ನಿವಾಸಿ ಮೊಹಮ್ಮದ್ ರಫೀಕ್ ಅವರ ಪುತ್ರ ಸಾದಿಕ್ (21) ಏಪ್ರಿಲ್ 27 ರಿಂದ ಕಾಣೆಯಾಗಿದ್ದಾರೆ. ಸುಮಾರು 5.7
ರಾಜ್ಯ ಸರಕಾರದ ಕ್ರಮ ಕೊಡಗಿನಲ್ಲಿ ಜಾರಿಯಾಗಲಿ ನಾಪೆÇೀಕ್ಲು, ಮೇ 9: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ತಾ. 10ರಿಂದ 24ರ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದ್ದು, ಪ್ರತೀ ದಿನ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ
ಅಕ್ರಮ ಮರಳು ಸಾಗಾಟಕ್ಕೆ ಯತ್ನ ಆರೋಪಿಗಳು ಪರಾರಿ ಮರಳು ತುಂಬಿದ್ದ ವಾಹನ ವಶಕ್ಕೆ ವೀರಾಜಪೇಟೆ, ಮೇ 9: ಅಕ್ರಮವಾಗಿ ಮರಳು ಸಾಗಾಟ ಮಾಡಲು ಯತ್ನಿಸಿದ ವಾಹನವನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿತರು ತಲೆಮರೆಸಿಕೊಂಡಿದ್ದಾರೆ. ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮತ್ತು ಉಮೇಶ್
ಸೋಮವಾರಪೇಟೆ ತಾಲೂಕು ಗಡಿಭಾಗಗಳಲ್ಲಿ ಕಟ್ಟೆಚ್ಚರ24 ಗಂಟೆಯೂ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ಸೋಮವಾರಪೇಟೆ,ಮೇ 9: ಕೊಡಗು ಸೇರಿದಂತೆ ಹೊರಭಾಗದಲ್ಲೂ ಕೊರೊನಾ ಅಲೆ ಜೋರಾಗಿ ಹಬ್ಬುತ್ತಿರುವ ಹಿನ್ನೆಲೆ ಜಿಲ್ಲೆಗೆ ಹೊರಭಾಗದಿಂದ ಆಗಮಿಸುತ್ತಿರುವ ಮಂದಿಯ ಮೇಲೆ ಪೊಲೀಸ್ ಇಲಾಖೆ
ಸ್ಯಾನಿಟೈಸರ್ ಸಿಂಪಡಣೆ ಗೋಣಿಕೊಪ್ಪಲು, ಮೇ 9: ಮುಂಜಾಗ್ರತಾ ಕ್ರಮವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಟ್ಟಂಗಾಲದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು. ಬಿಟ್ಟಂಗಾಲ ವ್ಯಾಪ್ತಿಯ ಅಂಬಟ್ಟಿ,
ಯುವಕ ನಾಪತ್ತೆ ಗೋಣಿಕೊಪ್ಪ ವರದಿ, ಮೇ 9: ಇಲ್ಲಿನ ಪಟೇಲ್ ನಗರದ ನಿವಾಸಿ ಮೊಹಮ್ಮದ್ ರಫೀಕ್ ಅವರ ಪುತ್ರ ಸಾದಿಕ್ (21) ಏಪ್ರಿಲ್ 27 ರಿಂದ ಕಾಣೆಯಾಗಿದ್ದಾರೆ. ಸುಮಾರು 5.7