ತಾಲೂಕು ಕಚೇರಿಗೆ ಎಸಿ ಭೇಟಿ ಪರಿಶೀಲನೆಕಣಿವೆ, ಫೆ. ೨೪: ನೂತನ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಗೆ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಕುಶಾಲನಗರದಲ್ಲಿ ಗಾಳಿ ಮಳೆಗೆ ಹಾನಿಕುಶಾಲನಗರ, ಫೆ. ೨೪: ಕುಶಾಲನಗರದಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಯಿಂದ ಕೆಲವೆಡೆ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ. ಒಂದು ಘಂಟೆ ಕಾಲ ಸುರಿದ ಮಳೆಯಿಂದ ಚರಂಡಿ ದೀನ್ದಯಾಳ್ ಉಪಾದ್ಯಾಯ ಜನ್ಮದಿನಾಚರಣೆಗುಡ್ಡೆಹೊಸೂರು, ಫೆ. ೨೪: ಇಲ್ಲಿನ ಸಮುದಾಯಭವನದಲ್ಲಿ ಪಂಡಿತ್ ದೀನ್‌ದಯಾಳ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೆÀÄರುಗು ನೀಡಿದ ಕಲಾ ತಂಡಗಳ ವೈಭವಮಡಿಕೇರಿ, ಫೆ. ೨೪: ಕುಶಾಲನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ವಿಶೇಷ ಕಲಾತಂಡಗಳ ಪ್ರದರ್ಶನ ಇತ್ತೀಚೆಗೆ ಜರುಗಿತು. ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಪಠಕುಣಿತ, ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಮಡಿಕೇರಿ, ಫೆ. ೨೪: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ತಾ. ೨೮ ರಂದು ನಡೆಯಲಿರುವ ಕರ್ನಾಟಕ ಭವನ, ದೆಹಲಿಯ ಉಳಿಕೆ ಮೂಲ ವೃಂದದ ಮತ್ತು
ತಾಲೂಕು ಕಚೇರಿಗೆ ಎಸಿ ಭೇಟಿ ಪರಿಶೀಲನೆಕಣಿವೆ, ಫೆ. ೨೪: ನೂತನ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಗೆ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ
ಕುಶಾಲನಗರದಲ್ಲಿ ಗಾಳಿ ಮಳೆಗೆ ಹಾನಿಕುಶಾಲನಗರ, ಫೆ. ೨೪: ಕುಶಾಲನಗರದಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಯಿಂದ ಕೆಲವೆಡೆ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ. ಒಂದು ಘಂಟೆ ಕಾಲ ಸುರಿದ ಮಳೆಯಿಂದ ಚರಂಡಿ
ದೀನ್ದಯಾಳ್ ಉಪಾದ್ಯಾಯ ಜನ್ಮದಿನಾಚರಣೆಗುಡ್ಡೆಹೊಸೂರು, ಫೆ. ೨೪: ಇಲ್ಲಿನ ಸಮುದಾಯಭವನದಲ್ಲಿ ಪಂಡಿತ್ ದೀನ್‌ದಯಾಳ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ವೆÀÄರುಗು ನೀಡಿದ ಕಲಾ ತಂಡಗಳ ವೈಭವಮಡಿಕೇರಿ, ಫೆ. ೨೪: ಕುಶಾಲನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ವಿಶೇಷ ಕಲಾತಂಡಗಳ ಪ್ರದರ್ಶನ ಇತ್ತೀಚೆಗೆ ಜರುಗಿತು. ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಪಠಕುಣಿತ,
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಮಡಿಕೇರಿ, ಫೆ. ೨೪: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ತಾ. ೨೮ ರಂದು ನಡೆಯಲಿರುವ ಕರ್ನಾಟಕ ಭವನ, ದೆಹಲಿಯ ಉಳಿಕೆ ಮೂಲ ವೃಂದದ ಮತ್ತು