ರಾಜೇಶ್ವರಿ ಗಣಪತಿ ನಾಗದೈವಗಳ ಆಗಮನಮಡಿಕೇರಿ, ಜ. ೮ : ಮಂಗಳಾದೇವಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಡಲಿರುವ ರಾಜೇಶ್ವರಿ ಗಣಪತಿ ಹಾಗೂ ನಾಗ ದೈವದ ಮೂರ್ತಿಗಳ ಮೆರವಣಿಗೆ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಬನ್ನಿಮಂಟಪದ ಸ್ಟೇಜ್ ೪ ಮಾಪನದ ವಾಹನಗಳನ್ನು ನೋಂದಾಯಿಸಲು ಅವಕಾಶಮಡಿಕೇರಿ, ಜ. ೮: ಇ-ವಾಹನ ಪೋರ್ಟಲ್‌ನಲ್ಲಿ ನಮೂದಾಗಿ, ನೋಂದಾಣಿಯಾಗದೇ ಉಳಿದಿರುವ ಭಾರತ್ ಸ್ಟೇಜ್-೪ ಮಾಪನದ ಎಲ್ಲಾ ವಾಹನಗಳನ್ನು ೨೦೨೧ ರ ತಾ. ೧೬ ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯಬಂಡಿಪುರ ಅರಣ್ಯದಲ್ಲಿ ಜಿಂಕೆ ಬೇಟೆ : ಸೋಮವಾರಪೇಟೆಯ ಆರು ಜನರ ಬಂಧನಮಡಿಕೇರಿ, ಜ. ೭: ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಹತ್ಯೆಗೈದ ಪ್ರಕರಣವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಕೃತ್ಯಕ್ಕೆ ಸಂಬAಧಿಸಿದAತೆಕೊರೊನಾಕೊರೊನಾ ಭಯಬೇಡ ಎಚ್ಚರವಿರಲಿ. ಸೋಂಕು ಪೀಡಿತರ ಸಂಪರ್ಕದಿAದ ದೂರವಿರಿ.ಆಗಿಂದ್ದಾಗ್ಗೇ ನಿಮ್ಮ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ.ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುಮಡಿಕೇರಿ, ಜ. ೭: ಜಿಲ್ಲೆಯಲ್ಲಿ ೪ ಶಿಕ್ಷಕರು ಹಾಗೂ ೫ ವಿದ್ಯಾರ್ಥಿ ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿಯೂ
ರಾಜೇಶ್ವರಿ ಗಣಪತಿ ನಾಗದೈವಗಳ ಆಗಮನಮಡಿಕೇರಿ, ಜ. ೮ : ಮಂಗಳಾದೇವಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಡಲಿರುವ ರಾಜೇಶ್ವರಿ ಗಣಪತಿ ಹಾಗೂ ನಾಗ ದೈವದ ಮೂರ್ತಿಗಳ ಮೆರವಣಿಗೆ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಬನ್ನಿಮಂಟಪದ
ಸ್ಟೇಜ್ ೪ ಮಾಪನದ ವಾಹನಗಳನ್ನು ನೋಂದಾಯಿಸಲು ಅವಕಾಶಮಡಿಕೇರಿ, ಜ. ೮: ಇ-ವಾಹನ ಪೋರ್ಟಲ್‌ನಲ್ಲಿ ನಮೂದಾಗಿ, ನೋಂದಾಣಿಯಾಗದೇ ಉಳಿದಿರುವ ಭಾರತ್ ಸ್ಟೇಜ್-೪ ಮಾಪನದ ಎಲ್ಲಾ ವಾಹನಗಳನ್ನು ೨೦೨೧ ರ ತಾ. ೧೬ ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯ
ಬಂಡಿಪುರ ಅರಣ್ಯದಲ್ಲಿ ಜಿಂಕೆ ಬೇಟೆ : ಸೋಮವಾರಪೇಟೆಯ ಆರು ಜನರ ಬಂಧನಮಡಿಕೇರಿ, ಜ. ೭: ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಹತ್ಯೆಗೈದ ಪ್ರಕರಣವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಕೃತ್ಯಕ್ಕೆ ಸಂಬAಧಿಸಿದAತೆ
ಕೊರೊನಾಕೊರೊನಾ ಭಯಬೇಡ ಎಚ್ಚರವಿರಲಿ. ಸೋಂಕು ಪೀಡಿತರ ಸಂಪರ್ಕದಿAದ ದೂರವಿರಿ.ಆಗಿಂದ್ದಾಗ್ಗೇ ನಿಮ್ಮ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ.
ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುಮಡಿಕೇರಿ, ಜ. ೭: ಜಿಲ್ಲೆಯಲ್ಲಿ ೪ ಶಿಕ್ಷಕರು ಹಾಗೂ ೫ ವಿದ್ಯಾರ್ಥಿ ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿಯೂ