ಹೊಸ ವರ್ಷಾಚರಣೆ : ಜಿಲ್ಲೆಯಲ್ಲಿ ಶಾಂತಿಯುತಮಡಿಕೇರಿ, ಜ. ೧: ಜಿಲ್ಲೆಯಲ್ಲಿ ನೂತನ ವರ್ಷಾಚರಣೆ ಕಾರ್ಯಕ್ರಮಗಳು ಸರಳವಾಗಿ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ಜರುಗಿದೆ ಎಂದು ಎಸ್ಪಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಸಿದ್ದಾಪುರ, ಜ.೧: ಇತ್ತೀಚೆಗೆ ಕರಡಿಗೋಡು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರಿಗೆ ಚೂರು ಇರಿದು ಗಂಭೀರ ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕರಡಿಗೋಡು ಅಮ್ಮತ್ತಿಯಲ್ಲಿ ಬಿಜೆಪಿ ವಿಜಯೋತ್ಸವಗೋಣಿಕೊಪ್ಪಲು.ಜ. ೧: ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರ ಸ್ಪಷ್ಟ ಬಹುಮತ ನೀಡಿರುವುದಾಗಿ ಬಿಜೆಪಿಯ ಜಿಲ್ಲಾ ವಕ್ತಾರ ಮಾಚಿಮಂಡ ಸುವಿನ್ ಗಣಪತಿ ಹೇಳಿದರು. ಅಮ್ಮತ್ತಿ, ಕಾರ್ಮಾಡುವಿನ ಗ್ರಾಮಕುಶಾಲನಗರ ತಾಲೂಕಿಗೆ ಅಧಿಕೃತ ಅಧಿಸೂಚನೆಕುಶಾಲನಗರ, ಡಿ. ೩೧: ರಾಜ್ಯ ಸರಕಾರ ಕುಶಾಲನಗರವನ್ನು ನೂತನ ತಾಲೂಕು ರಚಿಸಿ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕುಶಾಲನಗರ ತಾಲೂಕಿನಲ್ಲಿ ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿಗಳನ್ನು ಮುಖ್ಯವಾಗಿಟ್ಟುಕೊಂಡುಕಂಡು ಕೇಳರಿಯದ ವಿಶ್ವಾನುಭವಶತ ಶತಮಾನಗಳಲ್ಲಿ ಕಂಡು ಕೇಳರಿಯದ ಮಾರಣಾಂತಿಕ ಕೊರೊನಾ ವೈರಾಣು ಸಾಂಕ್ರಾಮಿಕ, ಮಾರಣಾಂತಿಕ ರೋಗ ಇಡೀ ಮಾನವ ಕುಲವನ್ನೇ ೨೦೨೦ ರ ಮಾರ್ಚ್ ಬಳಿಕ ಹಿಂಡಿ ಹಿಪ್ಪೆಯಾಗಿಸಿತು. ಚೀನಾದ
ಹೊಸ ವರ್ಷಾಚರಣೆ : ಜಿಲ್ಲೆಯಲ್ಲಿ ಶಾಂತಿಯುತಮಡಿಕೇರಿ, ಜ. ೧: ಜಿಲ್ಲೆಯಲ್ಲಿ ನೂತನ ವರ್ಷಾಚರಣೆ ಕಾರ್ಯಕ್ರಮಗಳು ಸರಳವಾಗಿ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ಜರುಗಿದೆ ಎಂದು ಎಸ್ಪಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ. ಪ್ರವಾಸಿಗರ ಸಂಖ್ಯೆ
ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಸಿದ್ದಾಪುರ, ಜ.೧: ಇತ್ತೀಚೆಗೆ ಕರಡಿಗೋಡು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರಿಗೆ ಚೂರು ಇರಿದು ಗಂಭೀರ ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕರಡಿಗೋಡು
ಅಮ್ಮತ್ತಿಯಲ್ಲಿ ಬಿಜೆಪಿ ವಿಜಯೋತ್ಸವಗೋಣಿಕೊಪ್ಪಲು.ಜ. ೧: ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರ ಸ್ಪಷ್ಟ ಬಹುಮತ ನೀಡಿರುವುದಾಗಿ ಬಿಜೆಪಿಯ ಜಿಲ್ಲಾ ವಕ್ತಾರ ಮಾಚಿಮಂಡ ಸುವಿನ್ ಗಣಪತಿ ಹೇಳಿದರು. ಅಮ್ಮತ್ತಿ, ಕಾರ್ಮಾಡುವಿನ ಗ್ರಾಮ
ಕುಶಾಲನಗರ ತಾಲೂಕಿಗೆ ಅಧಿಕೃತ ಅಧಿಸೂಚನೆಕುಶಾಲನಗರ, ಡಿ. ೩೧: ರಾಜ್ಯ ಸರಕಾರ ಕುಶಾಲನಗರವನ್ನು ನೂತನ ತಾಲೂಕು ರಚಿಸಿ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕುಶಾಲನಗರ ತಾಲೂಕಿನಲ್ಲಿ ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿಗಳನ್ನು ಮುಖ್ಯವಾಗಿಟ್ಟುಕೊಂಡು
ಕಂಡು ಕೇಳರಿಯದ ವಿಶ್ವಾನುಭವಶತ ಶತಮಾನಗಳಲ್ಲಿ ಕಂಡು ಕೇಳರಿಯದ ಮಾರಣಾಂತಿಕ ಕೊರೊನಾ ವೈರಾಣು ಸಾಂಕ್ರಾಮಿಕ, ಮಾರಣಾಂತಿಕ ರೋಗ ಇಡೀ ಮಾನವ ಕುಲವನ್ನೇ ೨೦೨೦ ರ ಮಾರ್ಚ್ ಬಳಿಕ ಹಿಂಡಿ ಹಿಪ್ಪೆಯಾಗಿಸಿತು. ಚೀನಾದ