ಆಟೋ ಬ್ಯಾಟರಿ, ಚಕ್ರ ಕಳವುಸುಂಟಿಕೊಪ್ಪ, ಜ.೨: ಇಲ್ಲಿನ ಆಟೋಚಾಲಕ ಎನ್.ಆರ್. ಮುರುಳೀಧರ ಅವರು ತಮ್ಮ ಮನೆಯ ಸಮೀಪ ರಾತ್ರಿ ನಿಲ್ಲ್ಲಿಸಿದ್ದ ಆಟೋ ರಿಕ್ಷಾದಿಂದ ಬ್ಯಾಟರಿ ಹಾಗೂ ಚಕ್ರವನ್ನು ಬಿಚ್ಚಿ ಕಳವು ಮಾಡಿದ್ದಾರೆ. ಸುಮಾರುಎಂಟು ತಿಂಗಳ ಬಳಿಕ ಶಾಲೆ ಆರಂಭ : ಉತ್ಸಾಹದಿಂದ ಬಂದ ವಿದ್ಯಾರ್ಥಿಗಳುಮಡಿಕೇರಿ, ಜ. ೧: ಕೊರೊನಾ ಪರಿಸ್ಥಿತಿಯಿಂದ ಬಂದ್ ಆಗಿದ್ದ ಶಾಲಾ, ಕಾಲೇಜು ಬರೋಬ್ಬರಿ ಎಂಟು ತಿಂಗಳ ಬಳಿಕ ಆರಂಭವಾಯಿತು. ಮನೆಯಲ್ಲಿ ಕಂಪ್ಯೂಟರ್, ಮೊಬೈಲ್ ಎದುರು ಆನ್‌ಲೈನ್ ತರಗತಿಯಲ್ಲಿಜ.೨೯ ೩೦ ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ, ಜ. ೧: ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕಕ್ಕೆ ೫೦ ವರ್ಷ ಪೂರ್ಣಗೊಂಡಿರುವ ಹಿನ್ನೆಲೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಹಾಗೂಕಸದ ಸಮಸ್ಯೆಗೆ ಕೊನೆಗೂ ಸಿಕ್ಕಿತು ಮುಕ್ತಿಮಡಿಕೇರಿ, ಜ.೧; ಮಡಿಕೇರಿ ನಗರಕ್ಕೆ ಕಗ್ಗಂಟಾಗಿದ್ದ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಂತಾಗಿದೆ. ಕಸ ವಿಲೇವಾರಿ ಮಾಡಲು ಜಿಲ್ಲಾಡಳಿತ ಹತ್ತು ಎಕರೆ ಪರ್ಯಾಯ ಜಾಗ ಮಂಜೂರು ಮಾಡಿದ್ದು,ಅನೂಪ್ ಮಾದಪ್ಪಗೆ ಮುಖ್ಯಮಂತ್ರಿ ಪದಕಮಡಿಕೇರಿ, ಜ. ೧: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಕೊಡಗಿನ ಪೊಲೀಸ್ ಅಧಿಕಾರಿಗೆ ೨೦೧೯ನೇ ಸಾಲಿನ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿರುವ ಜಿಲ್ಲೆಯವರೇ
ಆಟೋ ಬ್ಯಾಟರಿ, ಚಕ್ರ ಕಳವುಸುಂಟಿಕೊಪ್ಪ, ಜ.೨: ಇಲ್ಲಿನ ಆಟೋಚಾಲಕ ಎನ್.ಆರ್. ಮುರುಳೀಧರ ಅವರು ತಮ್ಮ ಮನೆಯ ಸಮೀಪ ರಾತ್ರಿ ನಿಲ್ಲ್ಲಿಸಿದ್ದ ಆಟೋ ರಿಕ್ಷಾದಿಂದ ಬ್ಯಾಟರಿ ಹಾಗೂ ಚಕ್ರವನ್ನು ಬಿಚ್ಚಿ ಕಳವು ಮಾಡಿದ್ದಾರೆ. ಸುಮಾರು
ಎಂಟು ತಿಂಗಳ ಬಳಿಕ ಶಾಲೆ ಆರಂಭ : ಉತ್ಸಾಹದಿಂದ ಬಂದ ವಿದ್ಯಾರ್ಥಿಗಳುಮಡಿಕೇರಿ, ಜ. ೧: ಕೊರೊನಾ ಪರಿಸ್ಥಿತಿಯಿಂದ ಬಂದ್ ಆಗಿದ್ದ ಶಾಲಾ, ಕಾಲೇಜು ಬರೋಬ್ಬರಿ ಎಂಟು ತಿಂಗಳ ಬಳಿಕ ಆರಂಭವಾಯಿತು. ಮನೆಯಲ್ಲಿ ಕಂಪ್ಯೂಟರ್, ಮೊಬೈಲ್ ಎದುರು ಆನ್‌ಲೈನ್ ತರಗತಿಯಲ್ಲಿ
ಜ.೨೯ ೩೦ ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ, ಜ. ೧: ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕಕ್ಕೆ ೫೦ ವರ್ಷ ಪೂರ್ಣಗೊಂಡಿರುವ ಹಿನ್ನೆಲೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಹಾಗೂ
ಕಸದ ಸಮಸ್ಯೆಗೆ ಕೊನೆಗೂ ಸಿಕ್ಕಿತು ಮುಕ್ತಿಮಡಿಕೇರಿ, ಜ.೧; ಮಡಿಕೇರಿ ನಗರಕ್ಕೆ ಕಗ್ಗಂಟಾಗಿದ್ದ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಂತಾಗಿದೆ. ಕಸ ವಿಲೇವಾರಿ ಮಾಡಲು ಜಿಲ್ಲಾಡಳಿತ ಹತ್ತು ಎಕರೆ ಪರ್ಯಾಯ ಜಾಗ ಮಂಜೂರು ಮಾಡಿದ್ದು,
ಅನೂಪ್ ಮಾದಪ್ಪಗೆ ಮುಖ್ಯಮಂತ್ರಿ ಪದಕಮಡಿಕೇರಿ, ಜ. ೧: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಕೊಡಗಿನ ಪೊಲೀಸ್ ಅಧಿಕಾರಿಗೆ ೨೦೧೯ನೇ ಸಾಲಿನ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿರುವ ಜಿಲ್ಲೆಯವರೇ