ಕೋವಿ ಪರವಾನಗಿ: ನಿಯಮಾನುಸಾರ ಕ್ರಮಮಡಿಕೇರಿ, ಡಿ. 11: ಕೊಡಗು ಜಿಲ್ಲೆಯಲ್ಲಿ ವಿನಾಯಿತಿಯಂತೆ ಕೋವಿ ಪರವಾನಗಿ ನವೀಕರಣ ಹಾಗೂ ಹೊಸದಾಗಿ ಕೋವಿ ಖರೀದಿ ಸಂದರ್ಭದಲ್ಲಿ ನಿಯಮಾನುಸಾರ ಕ್ರಮ ಅನುಸರಿಸಲಾಗುತ್ತಿದೆ ಎಂದು ಗೃಹ ಸಚಿವರಾದ ಚುನಾವಣಾ ವೀಕ್ಷಕರಿಂದ ಪರಿಶೀಲನೆಮಡಿಕೇರಿ, ಡಿ. 11: ಗ್ರಾಮ ಪಂಚಾಯಿತಿಯ ಚುನಾವಣೆ ಸಂಬಂಧ ಕೊಡಗು ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ಎ. ದೇವರಾಜು ಅವರು ನೇಮಕಗೊಂಡಿದ್ದು, ಮತ ಎಣಿಕೆ ಕೇಂದ್ರ ವೀಕ್ಷಣೆ ಮಾಡಿದರು. ಪಿಕ್ಅಪ್ ವಾಹನ ಕಳವು ಬಂಧನಮಡಿಕೇರಿ, ಡಿ. 11: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರ-ಮಡಿಕೇರಿ ಮುಖ್ಯ ರಸ್ತೆಯ ಮಾದಾಪಟ್ಟಣದಲ್ಲಿ ಕೋಳಿ ವ್ಯಾಪಾರಿಯ ಪಿಕ್‍ಅಪ್ ವಾಹನವನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಡಿ. 11: ಕುಶಾಲನಗರ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಹೆಬ್ಬಾಲೆ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಹಾಗೂ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. 12 ರಂದು ಬೆಳಿಗ್ಗೆ 10 ಗಂಟೆಯಿಂದ ಕುಸಿದು ಬಿದ್ದು ಸಾವುಕುಶಾಲನಗರ, ಡಿ. 11: ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬೈಲಕೊಪ್ಪದಲ್ಲಿ ನಡೆದಿದೆ. ಕೊಪ್ಪ ಗ್ರಾಮದ ನಿವಾಸಿ ರಮೇಶ್ (64) ಎಂಬವರು ಮೃತಪಟ್ಟ ವ್ಯಕ್ತಿ. ಬೈಲಕೊಪ್ಪದಲ್ಲಿ
ಕೋವಿ ಪರವಾನಗಿ: ನಿಯಮಾನುಸಾರ ಕ್ರಮಮಡಿಕೇರಿ, ಡಿ. 11: ಕೊಡಗು ಜಿಲ್ಲೆಯಲ್ಲಿ ವಿನಾಯಿತಿಯಂತೆ ಕೋವಿ ಪರವಾನಗಿ ನವೀಕರಣ ಹಾಗೂ ಹೊಸದಾಗಿ ಕೋವಿ ಖರೀದಿ ಸಂದರ್ಭದಲ್ಲಿ ನಿಯಮಾನುಸಾರ ಕ್ರಮ ಅನುಸರಿಸಲಾಗುತ್ತಿದೆ ಎಂದು ಗೃಹ ಸಚಿವರಾದ
ಚುನಾವಣಾ ವೀಕ್ಷಕರಿಂದ ಪರಿಶೀಲನೆಮಡಿಕೇರಿ, ಡಿ. 11: ಗ್ರಾಮ ಪಂಚಾಯಿತಿಯ ಚುನಾವಣೆ ಸಂಬಂಧ ಕೊಡಗು ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ಎ. ದೇವರಾಜು ಅವರು ನೇಮಕಗೊಂಡಿದ್ದು, ಮತ ಎಣಿಕೆ ಕೇಂದ್ರ ವೀಕ್ಷಣೆ ಮಾಡಿದರು.
ಪಿಕ್ಅಪ್ ವಾಹನ ಕಳವು ಬಂಧನಮಡಿಕೇರಿ, ಡಿ. 11: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರ-ಮಡಿಕೇರಿ ಮುಖ್ಯ ರಸ್ತೆಯ ಮಾದಾಪಟ್ಟಣದಲ್ಲಿ ಕೋಳಿ ವ್ಯಾಪಾರಿಯ ಪಿಕ್‍ಅಪ್ ವಾಹನವನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಡಿ. 11: ಕುಶಾಲನಗರ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಹೆಬ್ಬಾಲೆ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಹಾಗೂ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. 12 ರಂದು ಬೆಳಿಗ್ಗೆ 10 ಗಂಟೆಯಿಂದ
ಕುಸಿದು ಬಿದ್ದು ಸಾವುಕುಶಾಲನಗರ, ಡಿ. 11: ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬೈಲಕೊಪ್ಪದಲ್ಲಿ ನಡೆದಿದೆ. ಕೊಪ್ಪ ಗ್ರಾಮದ ನಿವಾಸಿ ರಮೇಶ್ (64) ಎಂಬವರು ಮೃತಪಟ್ಟ ವ್ಯಕ್ತಿ. ಬೈಲಕೊಪ್ಪದಲ್ಲಿ