ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಪ್ರಮುಖಕುಶಾಲನಗರ, ಅ. 26: ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳ ಜವಾಬ್ದಾರಿ ಪ್ರಮುಖದ್ದಾಗಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾದ ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ವೇದಾಂತ ಸಂಘದಲ್ಲಿ ನವರಾತ್ರಿ ಪೂಜೆಮಡಿಕೇರಿ, ಅ. 26: ನಗರದ ವೇದಾಂತ ಸಂಘದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ನವರಾತ್ರಿ ಪ್ರಯುಕ್ತ, ಪ್ರತಿವರ್ಷದಂತೆ ವಿಶೇಷ ಪೂಜೆಯು ಒಂಭತ್ತು ದಿವಸ ನೆರವೇರುವದರೊಂದಿಗೆ, ಇಂದು ದೇವಿ ನಾಗರ ಹಾವು ಸೆರೆಕುಶಾಲನಗರ, ಅ. 26: ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಮನೆಯೊಂದರ ಅಂಗಳದಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿ ಮನೆಮಂದಿ ಸ್ವಲ್ಪಕಾಲ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸೋಮವಾರ ಕಳವು ದೂರು ದಾಖಲುಕುಶಾಲನಗರ, ಅ.26: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನು ರಾತ್ರಿ ವೇಳೆ ಕಳವು ಮಾಡಿರುವ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಇಲ್ಲಿನ ಗೌಡ ಸಮಾಜ ಬಳಿ ಗೋಪಿ ಅವರಿಗೆ ಸೇರಿದ ಹೊಸ 40 ಪ್ರಕರಣಗಳು 1 ಸಾವುಮಡಿಕೇರಿ, ಅ. 26: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 67 ಕ್ಕೇರಿದೆ. ಕಟ್ಟೆಮಾಡುವಿನ 66 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ.26
ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಪ್ರಮುಖಕುಶಾಲನಗರ, ಅ. 26: ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳ ಜವಾಬ್ದಾರಿ ಪ್ರಮುಖದ್ದಾಗಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾದ ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ
ವೇದಾಂತ ಸಂಘದಲ್ಲಿ ನವರಾತ್ರಿ ಪೂಜೆಮಡಿಕೇರಿ, ಅ. 26: ನಗರದ ವೇದಾಂತ ಸಂಘದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ನವರಾತ್ರಿ ಪ್ರಯುಕ್ತ, ಪ್ರತಿವರ್ಷದಂತೆ ವಿಶೇಷ ಪೂಜೆಯು ಒಂಭತ್ತು ದಿವಸ ನೆರವೇರುವದರೊಂದಿಗೆ, ಇಂದು ದೇವಿ
ನಾಗರ ಹಾವು ಸೆರೆಕುಶಾಲನಗರ, ಅ. 26: ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಮನೆಯೊಂದರ ಅಂಗಳದಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿ ಮನೆಮಂದಿ ಸ್ವಲ್ಪಕಾಲ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸೋಮವಾರ
ಕಳವು ದೂರು ದಾಖಲುಕುಶಾಲನಗರ, ಅ.26: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನು ರಾತ್ರಿ ವೇಳೆ ಕಳವು ಮಾಡಿರುವ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಇಲ್ಲಿನ ಗೌಡ ಸಮಾಜ ಬಳಿ ಗೋಪಿ ಅವರಿಗೆ ಸೇರಿದ
ಹೊಸ 40 ಪ್ರಕರಣಗಳು 1 ಸಾವುಮಡಿಕೇರಿ, ಅ. 26: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 67 ಕ್ಕೇರಿದೆ. ಕಟ್ಟೆಮಾಡುವಿನ 66 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ.26