ಹೊಸ 37 ಪ್ರಕರಣಗಳು 1 ಸಾವುಮಡಿಕೇರಿ, ಅ. 24: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 66 ಕ್ಕೇರಿದೆ. ಕುಂಜಿಲಗೇರಿಯ 87 ವರ್ಷದ ಪುರುಷಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ. 24 ಸಾಕಾನೆ ಮೇಲೆ ಸವಾರಿ: ಸಿನಿಮಾ ನಟರ ಮೇಲೆ ಪ್ರಕರಣ*ಗೋಣಿಕೊಪ್ಪಲು, ಅ. 24 : ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಬಂದ ಸಿನಿಮಾ ನಟರು ಶಿಬಿರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಸಾಕಾನೆ ಒಂದರ ಮೇಲೆ ಸವಾರಿ ಮಾಡಿದ ಪ್ರಕರಣಕ್ಕೆಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಕೊಡಗಿನ ಗಜಪಡೆಗಳದ್ದೇ ದರ್ಬಾರ್ ಮಡಿಕೇರಿ, ಅ. 23: ಹೆಸರು - ಅಭಿಮನ್ಯು, ವಯಸ್ಸು - 54, ವಾಸ - ಮತ್ತಿಗೋಡು ಕ್ಯಾಂಪ್, ಕೊಡಗು., ತೂಕ- 5,290 ಕೆ.ಜಿ., ಸಾಧನೆ - 125ನವೆಂಬರ್ 17 ರಿಂದ ಪದವಿ ಕಾಲೇಜುಗಳ ಪುನರಾರಂಭ ಬೆಂಗಳೂರು, ಅ. 23: ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ. ನವೆಂಬರ್ 17ರಿಂದ ಯುಜಿಸಿ ಮಾರ್ಗಸೂಚಿಯ ಅನುಸಾರ ಕಾಲೇಜು ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿಕಾವೇರಿಗಾಗಿ ಕೊಡವರ ಪರ ಹೋರಾಟ : ಕಾವೇರಿಸೇನೆ ಎಚ್ಚರಿಕೆ ಮಡಿಕೇರಿ, ಅ. 23 : ಕಾವೇರಿ ಕೊಡವರ ಕುಲದೇವತೆಯಾಗಿದ್ದು, ಮಾತೆ ಕಾವೇರಿ ಮತ್ತು ಕೊಡವರ ನಡುವಿನ ಅವಿನಾಭಾವ ಸಂಬಂಧವನ್ನು ಮುರಿಯಲು ತೆರೆಮರೆಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಕಾವೇರಿಸೇನೆಯ
ಹೊಸ 37 ಪ್ರಕರಣಗಳು 1 ಸಾವುಮಡಿಕೇರಿ, ಅ. 24: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 66 ಕ್ಕೇರಿದೆ. ಕುಂಜಿಲಗೇರಿಯ 87 ವರ್ಷದ ಪುರುಷಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ. 24
ಸಾಕಾನೆ ಮೇಲೆ ಸವಾರಿ: ಸಿನಿಮಾ ನಟರ ಮೇಲೆ ಪ್ರಕರಣ*ಗೋಣಿಕೊಪ್ಪಲು, ಅ. 24 : ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಬಂದ ಸಿನಿಮಾ ನಟರು ಶಿಬಿರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಸಾಕಾನೆ ಒಂದರ ಮೇಲೆ ಸವಾರಿ ಮಾಡಿದ ಪ್ರಕರಣಕ್ಕೆ
ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಕೊಡಗಿನ ಗಜಪಡೆಗಳದ್ದೇ ದರ್ಬಾರ್ ಮಡಿಕೇರಿ, ಅ. 23: ಹೆಸರು - ಅಭಿಮನ್ಯು, ವಯಸ್ಸು - 54, ವಾಸ - ಮತ್ತಿಗೋಡು ಕ್ಯಾಂಪ್, ಕೊಡಗು., ತೂಕ- 5,290 ಕೆ.ಜಿ., ಸಾಧನೆ - 125
ನವೆಂಬರ್ 17 ರಿಂದ ಪದವಿ ಕಾಲೇಜುಗಳ ಪುನರಾರಂಭ ಬೆಂಗಳೂರು, ಅ. 23: ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ. ನವೆಂಬರ್ 17ರಿಂದ ಯುಜಿಸಿ ಮಾರ್ಗಸೂಚಿಯ ಅನುಸಾರ ಕಾಲೇಜು ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ
ಕಾವೇರಿಗಾಗಿ ಕೊಡವರ ಪರ ಹೋರಾಟ : ಕಾವೇರಿಸೇನೆ ಎಚ್ಚರಿಕೆ ಮಡಿಕೇರಿ, ಅ. 23 : ಕಾವೇರಿ ಕೊಡವರ ಕುಲದೇವತೆಯಾಗಿದ್ದು, ಮಾತೆ ಕಾವೇರಿ ಮತ್ತು ಕೊಡವರ ನಡುವಿನ ಅವಿನಾಭಾವ ಸಂಬಂಧವನ್ನು ಮುರಿಯಲು ತೆರೆಮರೆಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಕಾವೇರಿಸೇನೆಯ