ಸತ್ಯನಾರಾಯಣ ಪೂಜೆ ಕಿರು ಷಷ್ಠಿ ಕೂಡಿಗೆ, ಡಿ. ೨೮: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಸತ್ಯನಾರಾಯಣ ವ್ರತಾಚರಣಾ ಸಮಿತಿಯ ವತಿಯಿಂದ ಸತ್ಯನಾರಾಯಣ ಪೂಜೆ, ಕಿರು ಷಷ್ಠಿ ಪೂಜೆ
ಶನಿವಾರಸಂತೆಯಲ್ಲಿ ಅಪರಾಧ ತಡೆ ಮಾಸಾಚರಣೆ ಶನಿವಾರಸಂತೆ, ಡಿ. ೨೮: ಪಟ್ಟಣದ ಪೊಲೀಸ್ ಠಾಣಾ ಸರಹದ್ದಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಟೋ ಚಾಲಕರಿಗೆ ಹಾಗೂ ಗೂಡ್ಸ್ ವಾಹನ ಚಾಲಕರಿಗೆ
ವೈದ್ಯಕೀಯ ತಪಾಸಣಾ ಶಿಬಿರ ನಾಪೋಕ್ಲು, ಡಿ. ೨೮: ಕೊಡಗು ಜಿಲ್ಲಾ ಪಂಚಾಯಿತಿ, ಸಮಗ್ರ ಶಿಕ್ಷಣ ಕರ್ನಾಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ
ಯುವ ಜನಾಂಗಕ್ಕೆ ಕೆವಿಜಿ ಸ್ಫೂರ್ತಿಯಾಗಿದ್ದರು ಸದಾನಂದ ಮಾವಜಿ ಪೆರಾಜೆ, ಡಿ. ೨೮: ವಿದ್ಯಾರ್ಥಿಗಳನ್ನು, ಯುವಕರನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಡಾ. ಕುರುಂಜಿ ವೆಂಕಟ್ರಮಣ ಗೌಡರು ಯುವ ಜನಾಂಗಕ್ಕೆ ಸದಾ ಸ್ಫೂರ್ತಿಯಾಗಿದ್ದರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು
ಕಸ ವಿಲೇವಾರಿಗೆ ಟ್ರಾö್ಯಕ್ಟರ್ ಕೋರಿ ಮನವಿ ಕೂಡಿಗೆ, ಡಿ. ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಅನುಕೂಲವಾಗಲು ಟ್ರಾö್ಯಕ್ಟರ್ ಅವಶ್ಯಕತೆ ಇದ್ದು ಒದಗಿಸಿ ಕೊಡುವಂತೆ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಕೂಡ್ಲೂರು ಕೈಗಾರಿಕಾ