ಕೊಡವರ ಸಂಸ್ಕೃತಿ ಪರಂಪರೆ ಕಾಪಾಡಿಕೊಂಡಿರುವುದು ಶ್ಲಾಘನೀಯ ವೀರಾಜಪೇಟೆ, ನ. ೬ : ಕೊಡಗಿನಲ್ಲಿ ಕೊಡವರು ತಮ್ಮ ಸಂಸ್ಕೃತಿ ಮತ್ತು ಪಾರಂಪರಿಕತೆಯನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿರುವುದು ಸಂತಸ ಹಾಗೂ ಅಭಿನಂದನಾರ್ಹ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದಮೂರ್ನಾಡಿನಲ್ಲಿ ಪಸರಿಸಿದ ಕನ್ನಡದ ಕಂಪು ಮಡಿಕೇರಿ, ನ. ೬ : ಮೂರ್ನಾಡಿನಲ್ಲಿಂದು ಎಲ್ಲೆಡೆ ಕನ್ನಡದ ಕಂಪು ಪಸರಿಸಿತ್ತು. ಎತ್ತ ನೋಡಿದರೂ ಕನ್ನಡದ ಬಾವುಟ ರಾರಾಜಿಸುತ್ತಿತ್ತು. ಆಕರ್ಷಕ ಮೆರವಣಿಗೆ, ಕನ್ನಡ ನಾಡು ನುಡಿಯನ್ನು ಬಿಂಬಿಸುವಶ್ರೀಲಂಕಾ ಹಾಕಿ ಲೀಗ್ ತೀರ್ಪುಗಾರರಾಗಿ ಅಯ್ಯಪ್ಪ ನಾಪೋಕ್ಲು, ನ. ೬: ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಕೊಡಗಿನ ಅಪ್ಪಚೆಟ್ಟೋಳಂಡ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ ಕೊಲಂಬಿಯಾ ಸ್ಟೇಡಿಯಂನಲ್ಲಿ ತಾ. ೮ ರಿಂದ ೨೯ ರವರೆಗೆನಾಳೆಯಿಂದ ಮೊಗೇರ ಫುಟ್ಬಾಲ್ ಪಂದ್ಯಾಟ ಮಡಿಕೇರಿ, ನ. ೬ : ಎಸ್‌ಕೆಎಫ್‌ಸಿ ಮರಗೋಡು ಇವರ ವತಿಯಿಂದ ಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ತಾ. ೮ ಮತ್ತು ೯ರಂದು ಮರಗೋಡುವಿನತಾಲೂಕು ಮಟ್ಟದ ಕ್ರೀಡಾಕೂಟ ಮಡಿಕೇರಿ, ನ. ೬: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ನಾಪೋಕ್ಲು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಇವರ
ಕೊಡವರ ಸಂಸ್ಕೃತಿ ಪರಂಪರೆ ಕಾಪಾಡಿಕೊಂಡಿರುವುದು ಶ್ಲಾಘನೀಯ ವೀರಾಜಪೇಟೆ, ನ. ೬ : ಕೊಡಗಿನಲ್ಲಿ ಕೊಡವರು ತಮ್ಮ ಸಂಸ್ಕೃತಿ ಮತ್ತು ಪಾರಂಪರಿಕತೆಯನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿರುವುದು ಸಂತಸ ಹಾಗೂ ಅಭಿನಂದನಾರ್ಹ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ
ಮೂರ್ನಾಡಿನಲ್ಲಿ ಪಸರಿಸಿದ ಕನ್ನಡದ ಕಂಪು ಮಡಿಕೇರಿ, ನ. ೬ : ಮೂರ್ನಾಡಿನಲ್ಲಿಂದು ಎಲ್ಲೆಡೆ ಕನ್ನಡದ ಕಂಪು ಪಸರಿಸಿತ್ತು. ಎತ್ತ ನೋಡಿದರೂ ಕನ್ನಡದ ಬಾವುಟ ರಾರಾಜಿಸುತ್ತಿತ್ತು. ಆಕರ್ಷಕ ಮೆರವಣಿಗೆ, ಕನ್ನಡ ನಾಡು ನುಡಿಯನ್ನು ಬಿಂಬಿಸುವ
ಶ್ರೀಲಂಕಾ ಹಾಕಿ ಲೀಗ್ ತೀರ್ಪುಗಾರರಾಗಿ ಅಯ್ಯಪ್ಪ ನಾಪೋಕ್ಲು, ನ. ೬: ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಕೊಡಗಿನ ಅಪ್ಪಚೆಟ್ಟೋಳಂಡ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ ಕೊಲಂಬಿಯಾ ಸ್ಟೇಡಿಯಂನಲ್ಲಿ ತಾ. ೮ ರಿಂದ ೨೯ ರವರೆಗೆ
ನಾಳೆಯಿಂದ ಮೊಗೇರ ಫುಟ್ಬಾಲ್ ಪಂದ್ಯಾಟ ಮಡಿಕೇರಿ, ನ. ೬ : ಎಸ್‌ಕೆಎಫ್‌ಸಿ ಮರಗೋಡು ಇವರ ವತಿಯಿಂದ ಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ತಾ. ೮ ಮತ್ತು ೯ರಂದು ಮರಗೋಡುವಿನ
ತಾಲೂಕು ಮಟ್ಟದ ಕ್ರೀಡಾಕೂಟ ಮಡಿಕೇರಿ, ನ. ೬: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ನಾಪೋಕ್ಲು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಇವರ