ಕೇಂದ್ರ ಬಜೆಟ್ ಆರೋಗ್ಯ ಕ್ರೀಡೆ ರಕ್ಷಣಾ ಕ್ಷೇತ್ರಗಳಿಗೆ ಆದ್ಯತೆ ನವದೆಹಲಿ, ಫೆ. ೧: ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಇಂದು ೯ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದು, ಆರೋಗ್ಯ, ಕ್ರೀಡೆ, ರಕ್ಷಣಾ ಕ್ಷೇತ್ರಗಳಿಗೆ ಹೆಚ್ಚಿನ
ಸೋಮವಾರಪೇಟೆಯಲ್ಲಿ ಧರ್ಮ ರಾಷ್ಟç ಭಕ್ತಿ ಉತ್ತೇಜಿಸಿದ ಹಿಂದೂ ಸಂಗಮ ಸೋಮವಾರಪೇಟೆ, ಫೆ.೧: ಧರ್ಮ ಹಾಗೂ ರಾಷ್ಟçಭಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. ಪ್ರಮುಖ ರಸ್ತೆಗಳಲ್ಲಿ ಕೇಸರಿ
ಪುಣ್ಯಭೂಮಿ ಭಾರತದ ಉಳಿವಿಗೆ ಒಂದಾಗಿ ವೀರಾಜಪೇಟೆ, ಫೆ. ೧: ಭಾರತ ಪುಣ್ಯಭೂಮಿಯಾಗಿದ್ದು, ಇದನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದಕ್ಕಾಗಿ ಹಿಂದೂಗಳು ಒಂದಾಗಿರಬೇಕೆAದು ರಾಷ್ಟಿçÃಯ ಸ್ವಯಂ ಸೇವಕ ಸಂಘ ಸುಳ್ಯ ವಿಭಾಗದ ಕಾರ್ಯವಾಹ ಸುಭಾಷ್
ಬರೆ ಕುಸಿದು ಚಾಲಕ ದುರ್ಮರಣ ವೀರಾಜಪೇಟೆ, ಫೆ. ೧: ಇಲ್ಲಿಗೆ ಸಮೀಪದ ಕದನೂರು ಗ್ರಾಮದಲ್ಲಿ ಜಾಗ ಸಮತಟ್ಟು ಮಾಡಲು ಮಣ್ಣು ತೆಗೆಯುವ ಸಂದರ್ಭ ಬರೆ ಕುಸಿದು ಟಿಪ್ಪರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ
ಜಿಲ್ಲಾಸ್ಪತ್ರೆಯಲ್ಲಿ ಜನಸ್ನೇಹಿ ಸೇವೆಗೆ ಒತ್ತು ಮಡಿಕೇರಿ, ಫೆ. ೧: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಜನಸ್ನೇಹಿ ಸೇವೆಗೆ ಒತ್ತು ನೀಡಲಾಗುವುದು. ವೈದ್ಯರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಗತ್ಯ ತರಬೇತಿ ನೀಡುವುದರೊಂದಿಗೆ ಸಾರ್ವಜನಿಕರಿಗೆ ಸಹಕರಿಸಲು ಪರಿಣಾಮಕಾರಿ ಕ್ರಮಗಳನ್ನು