ಒಳ ಮೀಸಲಾತಿ ಕುರಿತು ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಮಡಿಕೇರಿ, ಫೆ. ೨೨: ಒಳ ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯ ಅಪಪ್ರಚಾರಗಳಿಗೆ ಕಿವಿಗೊಡಬಾರದೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕರೆ ನೀಡಿದರು. ಕರ್ನಾಟಕ ದಲಿತ
ರೈಲ್ವೆ ಹಳಿಗೆ ಸಿಲುಕಿ ವೃದ್ಧ ದಂಪತಿ ಸಾವು ಮಡಿಕೇರಿ, ಫೆ. ೨೨: ಹಾಸನದಲ್ಲಿ ರೈಲು ಹಳಿಗೆ ಸಿಲುಕಿ ಜಿಲ್ಲೆಯ ಮೂಲದ ವೃದ್ಧ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶನಿವಾರಸಂತೆ ಬಳಿಯ ಹಾರೆಹೊಸೂರು ಗ್ರಾಮದ ಡೇವಿಡ್ (೮೨) ಮತ್ತು
ಗೋಣಿಕೊಪ್ಪದಲ್ಲಿ ವೈಭವದ ಹಿಂದೂ ಸಂಗಮ ಗೋಣಿಕೊಪ್ಪಲು, ಫೆ. ೨೨: ಗೋಣಿಕೊಪ್ಪ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಏರ್ಪಡಿಸಲಾಗಿದ್ದ ಹಿಂದು ಸಂಗಮದ ಬೃಹತ್ ಶೋಭಾಯಾತ್ರೆಯಲ್ಲಿ ಹಿಂದೂ ಬಾಂಧವರು ಶಿಸ್ತುಬದ್ಧ ಹೆಜ್ಜೆಗಳನ್ನು ಹಾಕುತ್ತ
ಸೋಮವಾರಪೇಟೆಯ ವಿವಿಧೆಡೆ ಹಿಂದೂ ಸಂಗಮ ಕೇಸರಿ ಕಲರವ ಸೋಮವಾರಪೇಟೆ, ಫೆ.೨೨: ಹಿಂದೂ ಧರ್ಮ ರಕ್ಷಣೆಗಾಗಿ ಇಡೀ ಹಿಂದೂ ಸಮಾಜ ಸದಾ ಜಾಗೃತವಿರಬೇಕೆಂದು ಪ್ರಮುಖರು ಕರೆ ನೀಡಿದರು. ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು, ಗಣಗೂರು ಮಂಡಲ ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ
ಕನ್ನಂಡ ಡಾ ನವಿತಾಗೆ ಲಂಡನ್ನಲ್ಲಿ ಗೌರವ ಮಡಿಕೇರಿ, ಫೆ. ೨೨: ಮೂಲತಃ ಮಡಿಕೇರಿಯವರಾಗಿದ್ದು, ಪ್ರಸ್ತುತ ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಕ್ಯಾನ್ಸರ್ ವೈದ್ಯೆ ಕನ್ನಂಡ ನವಿತಾ ಸೋಮಯ್ಯ ಅವರನ್ನು ಲಂಡನ್‌ನ ಸೈಂಟ್ ಜೇಮ್ಸ್ ಅರಮನೆಯ ರಾಯಲ್