ಪದ್ಮಭೂಷಣ ಜನರಲ್ ತಿಮ್ಮಯ್ಯರಿಗೆ ಗೌರವ ನಮನ ಮಡಿಕೇರಿ, ಮಾ. ೩೧: ವಿಶ್ವಕಂಡ ವೀರ ಸೇನಾನಿ, ಕೊಡಗಿನ ಹೆಮ್ಮೆಯ ಪುತ್ರ, ಭಾರತೀಯ ಸೇನಾ ಇತಿಹಾಸದಲ್ಲಿ ವಿಶೇಷ ಛಾಪು ಮೂಡಿಸಿರುವ ಪದ್ಮಭೂಷಣ ಖ್ಯಾತಿಯ ವೀರಸೇನಾನಿ ಜನರಲ್ ಕೆ.ಎಸ್.
೫ ದಶಕಗಳ ಬಳಿಕ ಮತ್ತೆ ಚಂದ್ರನೆಡೆಗೆ ವಾಷಿAಗ್‌ಟನ್, ಮಾ. ೩೧: ಚಂದ್ರನೆಲಕ್ಕೆ ಗಗನಯಾತ್ರಿಕರನ್ನು ಕಳುಹಿಸುವ ಅಮೇರಿಕಾ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಮಹಾತ್ವಾಕಾಂಕ್ಷೆಯ ಆರ್ಟಿಮಿಸ್ ಯೋಜನೆಯ ೨ನೇ ಹಂತದ ‘ಆರ್ಟಿಮಿಸ್-೨’ ಉಡಾವಣೆ ಇಂದು (ತಾ.೧ ರಂದು) ನಡೆಯಲಿದೆ.
‘ಶಕ್ತಿ’ಗೆ ರಾಜ್ಯ ಪ್ರಶಸ್ತಿ ಬೆಂಗಳೂರು, ಮಾ. ೩೧: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಶಕ್ತಿ ದಿನಪತ್ರಿಕೆಯೂ ಒಂದು ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡಲಾಗುವ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶುಶ್ರೂಷ ಕಾಲೇಜಿನ ಘಟಿಕೋತ್ಸವ ಮಡಿಕೇರಿ, ಮಾ. ೩೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರಿ ಶುಶ್ರೂಷ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು
“ಮಹಾವೀರರ ಸಂದೇಶ ಪಾಲಿಸುವಂತಾಗಬೇಕು’’ ಮಡಿಕೇರಿ, ಮಾ.೩೧: ಭಗವಾನ್ ಮಹಾವೀರರ ತತ್ವ, ಚಿಂತನೆ ಹಾಗೂ ಅಹಿಂಸೆಯನ್ನು ಅಳವಡಿಸಿಕೊಂಡಲ್ಲಿ ಪ್ರಪಂಚದಲ್ಲಿ ಯಾವುದೇ ಯುದ್ದ ನಡೆಯುವುದಿಲ್ಲ. ಆ ನಿಟ್ಟಿನಲ್ಲಿ ಭಗವಾನ್ ಮಹಾವೀರರ ಸಂದೇಶಗಳು ಹಾಗೂ ಮಾರ್ಗದರ್ಶನವನ್ನು