ಕೊಡವ ಕೌಟುಂಬಿಕ ಕೇರ್ಬಲಿ ನಮ್ಮೆಗೆ ಸಂಭ್ರಮದ ಚಾಲನೆ ಮಡಿಕೇರಿ, ಏ. ೨೩: ಕೊಡವ ಕುಟುಂಬಗಳ ನಡುವೆ ಹಾಕಿ, ಕ್ರಿಕೆಟ್ ಪಂದ್ಯಾವಳಿಯAತೆ ಕಳೆದ ನಾಲ್ಕು ವರ್ಷಗಳಿಂದ ಅಧಿಕ ಕುಟುಂಬಗಳು ಪಾಲ್ಗೊಳ್ಳುವ ಸಾಹಸಮಯ ಕ್ರೀಡೆಯೂ ಆಗಿರುವ ಕೌಟುಂಬಿಕ ಕೇರ್‌ಬಲಿ
ಎಸ್ಎಸ್ಎಲ್ಸಿ ಫಲಿತಾಂಶ ೮ನೇ ಸ್ಥಾನದಲ್ಲಿ ಕೊಡಗು ಮಡಿಕೇರಿ, ಏ. ೨೩: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಕೊಡಗು ಜಿಲ್ಲೆ ಶೇ ೯೬.೫೪ ಫಲಿತಾಂಶದೊAದಿಗೆ ರಾಜ್ಯಕ್ಕೆ ೮ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯಕ್ಕೆ ಸ್ಥಾನದಲ್ಲಿ ಕಳೆದ ಬಾರಿಗಿಂತ
ಹಸೆಮಣೆ ಏರಿದ ಮೈನಾ ಮಡಿಕೇರಿ, ಏ. ೨೩: ನಾಲ್ಕು ವರ್ಷಗಳಿಂದ ನಗರದ ತನಲ್ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಅನಾಥ ಯುವತಿ ಮೈನಾ ಇಂದು ಕೂಪದಿರ ಪೂವಣ್ಣ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದಳು. ಯಾರೂ
ಕೊಡವ ಸಾಹಿತ್ಯ ಅಕಾಡೆಮಿಯಿಂದ ‘ಶಕ್ತಿ’ ಕಚೇರಿಯಲ್ಲಿ ಪುಸ್ತಕ ಪತ್ತಾಯ ಸ್ಥಾಪನೆ ಮಡಿಕೇರಿ, ಏ. ೨೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಕೊಡವ ಪುಸ್ತಕ ಪತ್ತಾಯವನ್ನು ನಗರದ ಶಕ್ತಿ ದಿನಪತ್ರಿಕೆ ಕಾರ್ಯಾಲಯದಲ್ಲಿ ಸ್ಥಾಪನೆ ಮಾಡಲಾಯಿತು. ಕರ್ನಾಟಕ ಕೊಡವ ಸಾಹಿತ್ಯ
ಲವ್ ಜಿಹಾದ್ ತಡೆಗೆ ಆಗ್ರಹಿಸಿ ಪ್ರತಿಭಟನೆ ಮಡಿಕೇರಿ, ಏ. ೨೩: ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಅನ್ಯಕೋಮಿನವರು ಕಾರ್ಪೋರೇಟ್-ಲವ್ ಜಿಹಾದ್ ನಡೆಸಿ ಮತಾಂತರಗೊಳಿಸುವ ದುಷ್ಕೃತ್ಯ ನಡೆಯುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ