ಎದುರಾಗುತ್ತಿರುವ ರಸಗೊಬ್ಬರ ಕೊರತೆ ಬೆಲೆಯಲ್ಲೂ ಹೆಚ್ಚಳ ಮಡಿಕೇರಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯ ಪರಿಣಾಮ ಹಲವಾರು ರೀತಿಯಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿರುವ ಸನ್ನಿವೇಶ ಬಿಗಡಾಯಿಸುತ್ತಿದೆ. ಈಗಾಗಲೇ ಇಂಧನ -
ಉಪತಹಶೀಲ್ದಾರ್ ತಿಮ್ಮಯ್ಯ ನೇಣಿಗೆ ಶರಣು ಮಡಿಕೇರಿ, ಮೇ ೩೧: ನೇಣು ಬಿಗಿದುಕೊಂಡು ಕೊಡಗು ಜಿಲ್ಲೆ ಮೂಲದ ಉಪತಹಶೀಲ್ದಾರ್ ಸಾವಿಗೆ ಶರಣಾದ ಘಟನೆ ಹಾಸನದ ಲಾಡ್ಜ್ವೊಂದರಲ್ಲಿ ನಡೆದಿದೆ. ಮೂಲತಃ ಜಿಲ್ಲೆಯ ತೂಚಮಕೇರಿ ನಿವಾಸಿ, ಪ್ರಸ್ತುತ ಮೈಸೂರು
ಸಾಹಿತ್ಯ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಸುಂಟಿಕೊಪ್ಪ, ಮೇ ೩೧: ಸಾಹಿತ್ಯ ಹಾಗೂ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರತಿಪಾದಿಸಿದರು. ಸುಂಟಿಕೊಪ್ಪದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ
ಕನ್ನಡ ಭಾಷೆ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡೇತರರು ಕೈಜೋಡಿಸಬೇಕು ಸುಂಟಿಕೊಪ್ಪ, ಮೇ ೩೧: ಕನ್ನಡದ ಭಾಷೆ, ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡೇತರರು ತೊಡಗಿಸಿಕೊಂಡಾಗ ಕನ್ನಡ ಬಳಕೆ ಹೆಚ್ಚುವುದರೊಂದಿಗೆ ಪ್ರಾಶಸ್ತö್ಯವನ್ನು ಪಡೆಯುತ್ತದೆ ಎಂದು ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್
ಐಪಿಎಲ್ ಆರ್ಸಿಬಿಗೆ ೨ನೇ ಟ್ರೋಫಿ ಅಹ್ಮದಾಬಾದ್, ಮೇ ೩೧: ವಿಶ್ವದಲ್ಲೇ ಅತಿದೊಡ್ಡ ಕ್ರಿಕೆಟ್ ಹಬ್ಬ ಐ.ಪಿ.ಎಲ್.ನಲ್ಲಿ ೧೭ ವರ್ಷಗಳ ಕಾಲ ಟ್ರೋಫಿ ವಂಚಿತವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಪುರುಷರ ತಂಡ ಇದೀಗ