ಸರಕಾರಿ ಶಿಕ್ಷಕರು ನೌಕರರಿಲ್ಲದ ಕೂಡಿಗೆ ಕ್ರೀಡಾ ಪ್ರೌಢಶಾಲೆ ಕೂಡಿಗೆ, ಫೆ. ೨೪: ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಆರಂಭಗೊAಡ., ಸಾವಿರಾರು ಕ್ರೀಡಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಕೂಡಿಗೆಯ ಕ್ರೀಡಾ ಪ್ರೌಢಶಾಲೆ
ಬೀದಿ ನಾಯಿ ದಾಳಿಗೆ ಮೇಕೆ ಬಲಿ ಕಣಿವೆ, ಫೆ. ೨೪: ಕುಶಾಲನಗರ ಪಟ್ಟಣ ದಲ್ಲಿ ಬೀದಿನಾಯಿಗಳ ಹಾವಳಿ ಎಲ್ಲೆ ಮೀರಿದೆ. ನಗರದ ಆದರ್ಶ ದ್ರಾವಿಡ ಬಡಾವಣೆ ನಿವಾಸಿಯೂ ಆದ ಪುರಸಭೆ ನೌಕರ ಬಣ್ಣಾರಿ ಎಂಬವರಿಗೆ
ವ್ಯಕ್ತಿಗೆ ತಗುಲಿದ ಗುಂಡು ಸಿದ್ದಾಪುರ, ಫೆ. ೨೪: ಕೆಲಸ ಮಾಡುತ್ತಿದ್ದ ಸಂದರ್ಭ ವ್ಯಕ್ತಿಯೋರ್ವನ ದೇಹಕ್ಕೆ ಗುಂಡು ತಗುಲಿರುವ ಘಟನೆ ನಡೆದಿದೆ. ಸಿದ್ದಾಪುರ ಸಮೀಪದ ಆನಂದಪುರ ನಿವಾಸಿ ಆನೆಸ್ ಡಿ ಕುಂಞÂ (೬೩) ಗುಂಡು
ಕೊಡವ ಸಾಹಿತ್ಯ ಅಕಾಡೆಮಿಯಿಂದ ೨೦೨೬ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಡಿಕೇರಿ, ಫೆ. ೨೪: ಕೊಡಗಿನ ಗಡಿಭಾಗ ಕುಟ್ಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ೨೦೨೬ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಹಿತ್ಯ-ಸಾಂಸ್ಕೃತಿಕ ವೈಭವ ನಡೆಸಲು ತಯಾರಿ
ಕೂಡ್ಲೂರು ಮಲ್ಲಿಕಾರ್ಜುನ ದೇವಾಲಯ ಬಳಿಯ ಕಾವೇರಿ ನೀರು ಕಲುಷಿತಕಣಿವೆ, ಫೆ. ೨೪: ಕಾವೇರಿ ನದಿಯ ನೀರು ದಿನೇ ದಿನೇ ಕಲುಷಿತಗೊಳ್ಳುತ್ತಲೆ ಇದೆ. ಬೇಸಿಗೆಯ ಬಿಸಿಲ ಧಾಳಿ ಹೆಚ್ಚಾಗುತ್ತಿದ್ದಂತೆ ನದಿಯ ಹರಿಯುವ ನೀರು ಸ್ಥಗಿತಗೊಂಡAತಿದೆ. ಕಾವೇರಿ ನದಿಯ ದಂಡೆಯ