ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಸರ್ಕಾರ ಜನರ ಸಮಸ್ಯೆಗಳನ್ನು ಮರೆತಿದೆ ಕೂಡಿಗೆ, ಮೇ ೧೧: ಇಂದಿನ ರಾಜ್ಯ ಸರಕಾರ ಕುರ್ಚಿ ಕಿತ್ತಾಟದಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಮರೆತಿದೆ ಎಂದು ಆರೋಪಿಸಿದ ಸಂಸದ ಯದುವೀರ್ ಒಡೆಯರ್, ಈಗಿನ ಸರ್ಕಾರಕ್ಕೆ ಪರ್ಯಾಯವಾಗಿ
ರಾಷ್ಟಿçÃಯ ಬ್ಯಾಡ್ಮಿಂಟನ್ ದಿಯಾ ಭೀಮಯ್ಯಗೆ ಚಿನ್ನ ಮಡಿಕೇರಿ, ಮೇ ೧೧: ಕೊಡಗಿನ ಯುವತಿ, ಉದಯೋನ್ಮುಖ ಬ್ಯಾಡ್‌ಮಿಂಟನ್ ಆಟಗಾರ್ತಿಯಾಗಿ ಛಾಪುಮೂಡಿಸುತ್ತಿರುವ ಬೊಪ್ಪಂಡ ದಿಯಾ ಭೀಮಯ್ಯ ರಾಷ್ಟಿçÃಯಮಟ್ಟದ ಜೂನಿಯರ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಜೂನಿಯರ್
ಕೊಡಗು ಬಾಸ್ಕೆಟ್ ಬಾಲ್ ಲೀಗ್ ಬಿಬಿಸಿ ಚಾಂಪಿಯನ್ ಪೊನ್ನAಪೇಟೆ, ಮೇ. ೧೧: ಕೂರ್ಗ್ ಯುನೈಟೆಡ್ ಬಾಸ್ಕೆಟ್ ಬಾಲ್ ಕ್ಲಬ್ ಪೊನ್ನಂಪೇಟೆ ವತಿಯಿಂದ, ಟೀಗಲ್ ಹೂಪ್ ಸ್ಟರ್ಸ್ ಹಾಗೂ ಹಾಗೂ ಡಿ ಕೋಚ್‌ನ ಸಹಯೋಗದಲ್ಲಿ ಪೊನ್ನಂಪೇಟೆ ಸಂತ
ಮಾರಮ್ಮ ಯೂತ್ ಕ್ಲಬ್ಗೆ ಮಡಿವಾಳ ಕ್ರಿಕೆಟ್ ಕಪ್ ಗೋಣಿಕೊಪ್ಪಲು, ಮೇ ೧೧: ಒಂದೆಡೆ ಕ್ರಿಕೆಟ್, ಮತ್ತೊಂದೆಡೆ ಹಗ್ಗಜಗ್ಗಾಟ, ನೃತ್ಯ, ಮಕ್ಕಳ ಕಾರ್ಯಕ್ರಮ,ಮೈದಾನದ ಸುತ್ತಲೂ ಸಮಾಜ ಬಾಂಧವರ ಶಿಳ್ಳೆ ಚಪ್ಪಾಳೆಯ ನಡುವೆ ೨ ದಿನಗಳ ಕಾಲ ವೀರ
ಮಾ ಮಾಟಿ ಮಾನುಷ್ ಯಾವ ನೆಲದಲ್ಲಿ ಮಹಿಳೆ ಗೌರವಿಸಲ್ಪಡುವುದಿಲ್ಲವೊ... ಯಾವ ದೇಶದಲ್ಲಿ ಮಹಿಳೆಗೆ ಗೌರವ ಸಿಕ್ಕುವುದಿಲ್ಲವೋ. ಯಾವ ಮಣ್ಣಿನಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತದೆಯೋ ಅಂಥ ಸಂದರ್ಭಗಳಲ್ಲಿ ಅಸಹಾಯಕ ಮಹಿಳೆಯೂ ಮಾ