ಪುಟಿದೆದ್ದ ಕುಲ್ಲೇಟಿರ ಸ್ಥಿರ ಪ್ರದರ್ಶನ ನೀಡಿದ ಚೆಪ್ಪುಡಿರ ಫೈನಲ್ಗೆ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಏ. ೩೦: ಆರಂಭದ ಆಘಾತದಿಂದ ಹೊರಬಂದು ನಂತರದಲ್ಲಿ ಪುಟಿದೆದ್ದು ಅತ್ಯಮೋಘ ಪ್ರದರ್ಶನ ನೀಡಿದ ಕುಲ್ಲೇಟಿರ ಕುಟುಂಬ ಹಾಗೂ ವೇಗದಾಟದೊಂದಿಗೆ ಸ್ಥಿರಪ್ರದರ್ಶನ ತೋರಿದ ಚೆಪ್ಪುಡಿರ
ದೇವಸ್ಥಾನ ಗೋಪುರದ ಪಂಚಲೋಹ ಕಳಸ ಕಳವು ಮುಳ್ಳೂರು, ಏ. ೩೦: ದೇವಸ್ಥಾನದಲ್ಲಿ ಕಳ್ಳರು ಬಾಗಿಲು ಒಡೆದು ನುಗ್ಗಿ ದೇವಸ್ಥಾನದಲ್ಲಿರುವ ಹುಂಡಿ ಮುಂತಾದವುಗಳನ್ನು ಕಳ್ಳತನ ಮಾಡುವ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ದೇವಸ್ಥಾನ ಮೇಲ್ಭಾಗದ ಗೋಪುರದಲ್ಲಿ ಅಳವಡಿಸಿರುವ
ಕೀರ್ತನ ೨ನೇ ರ್ಯಾಂಕ್ ಕುಶಾಲನಗರ, ಏ. ೩೦: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ ನಡೆದು ಕುಶಾಲನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿ ಕೀರ್ತನ ೬೦೦ಕ್ಕೆ ೫೯೩ ಅಂಕಗಳನ್ನು
ಜಿಲ್ಲೆಯಲ್ಲಿ ಉಚ್ಚನ್ಯಾಯಾಲಯ ಪೀಠ ಸ್ಥಾಪನೆಗೆ ಮನವಿ ಮಡಿಕೇರಿ, ಏ. ೩೦: ವೀರಾಜಪೇಟೆಯಲ್ಲಿ ಉಚ್ಚನ್ಯಾಯಾಲಯದ ಪೀಠವನ್ನು ಸ್ಥಾಪಿಸುವಂತೆ ಕೋರಿ ಜಿಲ್ಲೆಯ ವಕೀಲರುಗಳು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ವಿಭುಬಕ್ರು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಬೆಂಗಳೂರಿನ ಉಚ್ಚನ್ಯಾಯಾಲಯ
ಎಡಿಸಿ ನಿಯೋಜನೆ ಮಡಿಕೇರಿ, ಏ. ೩೦: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ, ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಡಾ. ಸಹನ ಎಸ್.ಹೆಚ್. ನಿಯೋಜನೆಗೊಂಡಿದ್ದಾರೆ.