ಪೊನ್ನಂಪೇಟೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ಪೊನ್ನಂಪೇಟೆ, ಮಾ. ೩: ಪೊನ್ನಂಪೇಟೆ ಪಟ್ಟಣದ ಟಿ.ಆರ್ ರಸ್ತೆ, ತೊರೆಬೀದಿ, ನಿಸರ್ಗನಗರ ಸೇರಿದಂತೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿನಿAದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು,
ಆಕಸ್ಮಿಕ ಅಗ್ನಿ ಅವಘಡ ಸಿಆರ್ಪಿಎಫ್ನ ಮಾಜಿ ಯೋಧ ದುರ್ಮರಣ ಸೋಮವಾರಪೇಟೆ, ಮಾ.೩ : ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸಿ.ಆರ್.ಪಿ.ಎಫ್.ನ ಮಾಜಿ ಯೋಧರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತೋಳುರುಶೆಟ್ಟಳ್ಳಿ ಜಂಕ್ಷನ್ ನಿವಾಸಿ ಹೆಚ್.ಎ.ವೆಂಕಟೇಶ್ (೬೪)
ಒರಿಸ್ಸಾ ಕಾರ್ಮಿಕನ ಹತ್ಯೆ ಆರೋಪಿ ಬಂಧನ ಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೋಗಿಲೆಹಳ್ಳ ಎಸ್ಟೇಟ್‌ನ ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಒರಿಸ್ಸಾದ ಅಶ್ವಿನಾ ಗೊಮಾಗೊ ಎಂಬಾತನನ್ನು ಅದೇ ಎಸ್ಟೇಟ್‌ನ ಕಾರ್ಮಿಕ ಮಹೇಶ್ ಎಂಬಾತ ಕಾಫಿತೋಟದಲ್ಲಿ ಹತ್ಯೆಗೈದಿರುವ
“ಶಕ್ತಿ ಕಾಗದದ ಮೇಲಿನ ಅಕ್ಷರದ ಮುದ್ರಣವಲ್ಲ ಅದು ಅಕ್ಷರಗಳ ಜತೆಗಿನ ಬಾಂಧವ್ಯದ ಶಕ್ತಿ ಅನಿಲ್ ಎಚ್.ಟಿ. ಮಂಜು ಮುಸುಕನ್ನು ಬೇಧಿಸಿಕೊಂಡು ಸೂರ್ಯನ ಕಿರಣಗಳು ಪಸರಿಸುತ್ತಿದ್ದಂತೆಯೇ .., ಅವರ ಕೈಯಲ್ಲಿ, ಇವರ ಕೈಯಲ್ಲಿ, ಅವರ ಮಡಿಲಲ್ಲಿ, ಇವರ ಕಣ್ಣೋಟದಲ್ಲಿ.. ಹೀಗೆ ಎಲ್ಲೆಲ್ಲೂ ಕಂಗೊಳಿಸುವ ಪತ್ರಿಕೆಯಾಗಿ
ವಾರದೊಳಗೆ ಚಿರತೆ ಸೆರೆಗೆ ಶಾಸಕ ಡಾ ಮಂತರ್ ಸೂಚನೆ ಸೋಮವಾರಪೇಟೆ, ಮಾ.೩: ಕಳೆದ ತಾ.೨೮ ರಂದು ಕೂತಿ ಗ್ರಾಮದ ವಾಂಟ್ಲು ಗದ್ದೆಯಲ್ಲಿ ಕುರಿಗಳ ಮೇಲೆ ಧಾಳಿ ಮಾಡಿ, ಒಂದು ಕುರಿಯನ್ನು ಬಲಿಪಡೆದು, ಮತ್ತೊಂದು ಕುರಿಯನ್ನು ಗಾಯಗೊಳಿಸಿದ ಚಿರತೆಯನ್ನು