ಕೊಡಗಿನ ಶಾಸಕರೂ ಸೇರಿದಂತೆ ನೂತನ ಶಾಸಕರಿಂದ ಹೈಕಮಾಂಡ್ಗೆ ಮನವಿ ಮಡಿಕೇರಿ, ಫೆ.೨೩: ಕೊಡಗಿನ ಇಬ್ಬರು ಶಾಸಕರುಗಳೂ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ನೂತನವಾಗಿ ಆಯ್ಕೆಗೊಂಡಿರುವ ೩೮ ಶಾಸಕರುಗಳ ಪೈಕಿ ೩೧ ಮಂದಿ ಶಾಸಕರುಗಳು ಸಹಿ ಮಾಡಿ ಮನವಿ
ಬಿರುನಾಣಿಯಲ್ಲಿ ಯಶಸ್ವಿಯಾಗಿ ಜರುಗಿದ ಹಿಂದೂ ಸಂಗಮ ಮಡಿಕೇರಿ, ಫೆ. ೨೩: ದಕ್ಷಿಣ ಕೊಡಗಿನ ಗಡಿಭಾಗವಾದ ಮರೆನಾಡು ವಿಭಾಗದಲ್ಲಿ ಇಂದು ಆಯೋಜಿತವಾಗಿದ್ದ ಹಿಂದೂ ಸಂಗಮ ಯಶಸ್ವಿಯಾಗಿ ಜರುಗುವ ಮೂಲಕ ಗಮನ ಸೆಳೆಯಿತು. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಬೇಕು ಮಡಿಕೇರಿ, ಫೆ. ೨೩: ಹೃದಯ ಸ್ತಂಭನದAತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಿದ್ದಲ್ಲಿ ಜೀವ ಉಳಿಸಬಹುದಾಗಿದ್ದು, ಇಂತಹ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕೆAದು ಮೈಸೂರು ಮಣಿಪಾಲ್
ಮಾತೃಭಾಷಾ ದಿನಾಚರಣೆ ಸಿಎನ್ಸಿಯಿಂದ “ಕೊಡವ ಸತ್ಯಾಗ್ರಹ” ಮಡಿಕೇರಿ, ಫೆ. ೨೩: ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು "ಕೊಡವ ಸತ್ಯಾಗ್ರಹ" ನಡೆಸಿತು. ಪ್ರಖ್ಯಾತ ಭಾಷಾ
ಕೆಸಿಎ ಕ್ರಿಕೆಟ್ ಪೂರ್ವಭಾವಿ ಸಭೆ ಮಡಿಕೇರಿ, ಫೆ. ೨೩: ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಏ. ೨೪ ಮತ್ತು ೨೫ ರಂದು ನಡೆಯಲಿರುವ ಸಂಭ್ರಮದ ಕೆಸಿಎ ಕ್ರಿಕೆಟ್ ಟೂರ್ನಿಯ ಪೂರ್ವಭಾವಿ ಸಭೆ ವೀರಾಜಪೇಟೆಯಲ್ಲಿ