ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆಂಗಳೂರು, ಮೇ ೨೮: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ರಾಜಕೀಯ ಧುರೀಣ, ಕಾಂಗ್ರೆಸ್ ಪ್ರಮುಖ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ ಮಡಿಕೇರಿ, ಮೇ ೨೮: ಜಿಲ್ಲೆಯಲ್ಲಿ ಇಂದು ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಬಕ್ರೀದ್ ಪ್ರಯುಕ್ತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಬಕ್ರೀದ್
ಶಿಕ್ಷಕರಿಗೆ ಇಂದಿನಿAದ ಡಿಜಿಟಲ್ ಹಾಜರಾತಿ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ದಾಖಲುಮಡಿಕೇರಿ, ಮೇ ೨೮: ೨ ತಿಂಗಳ ಬೇಸಿಗೆ ರಜೆಯ ಬಳಿಕ ರಾಜ್ಯಾದ್ಯಂತ ತಾ. ೨೯ ರಂದು (ಇಂದು) ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ - ಪ್ರೌಢಶಾಲೆಗಳು ಪ್ರಾರಂಭವಾಗಲಿದ್ದು,
ದೇವರಪುರದಲ್ಲಿ ಸಂಪನ್ನಗೊAಡ ಬೈಗುಳದ ಹಬ್ಬ ಎನ್.ಎನ್. ದಿನೇಶ್ *ಗೋಣಿಕೊಪ್ಪಲು, ಮೇ ೨೮: ಎದುರಿಗೆ ಸಿಕ್ಕಿದವರನ್ನು ನಿಂದಿಸುತಲೇ ಭದ್ರಕಾಳಿ ಅಯ್ಯಪ್ಪ ದೇವರ ಹರಕೆಯನ್ನು ಪೂರೈಸಿಕೊಳ್ಳುವ ಕಾಡು ಜನರ ಬೇಡು ಹಬ್ಬ ದೇವರಪುರ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದಲ್ಲಿ
ಪೊನ್ನಂಪೇಟೆ ಪ್ಯಾಕ್ಸ್ ಅಧ್ಯಕ್ಷರಾಗಿ ಆಯ್ಕೆ ಪೊನ್ನಂಪೇಟೆ, ಮೇ ೨೮: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ (ಪ್ಯಾಕ್ಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೋಳೆರ ಸಿ. ದಿನು