೯೪ ಸಿ ಹಾಗೂ ೯೪ ಸಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿ ಸೋಮವಾರಪೇಟೆ, ಮಾ. ೨೫: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ನೆಲೆಸಿರುವ ಬಡ ಮಂದಿಯ ನಿವೇಶನಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಜಾರಿಗೆ ತಂದ ೯೪ ಸಿ ಹಾಗೂ ೯೪
ಮಡಿಕೇರಿ ನಗರದ ಒತ್ತಿನಲ್ಲೇ ವ್ಯಾಘ್ರ ಸಂಚಾರ ಮಡಿಕೇರಿ, ಮಾ.೨೫: ಮಡಿಕೇರಿ ನಗರದ ಸನಿಹದಲ್ಲೇ ಬರುವ ಇಬ್ನಿವಳವಾಡಿ ಗ್ರಾಮದ ತೋಟವೊಂದರಲ್ಲಿ ವ್ಯಾಘ್ರ ಸಂಚರಿಸಿರುವುದು ಸಿ.ಸಿ ಕ್ಯಾಮರಾ ಮೂಲಕ ಪತ್ತೆಯಾಗಿದೆ. ಅಲ್ಲಿನ ನಿವಾಸಿ ಪೊನ್ನಚೆಟ್ಟಿರ ಸಂದೀಪ್ ಅವರ ಕಾಫಿ
ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಿಶೆಟ್ಟಿಗೇರಿ ಗ್ರಾಪಂ ಭಾಜನ ಮಡಿಕೇರಿ, ಮಾ. ೨೫: ಮೊಟ್ಟಮೊದಲ ಬಾರಿಗೆ ಘೋಷಣೆಯಾದ ‘ಜಿಲ್ಲಾ ಮಟ್ಟದ’ ಗಾಂಧಿ ಗ್ರಾಮ ಪುರಸ್ಕಾರವನ್ನು ಕೊಡಗು ಜಿಲ್ಲಾ ಮಟ್ಟದಲ್ಲಿ ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ. ಈ
ಓಬಿಸಿ ಪಟ್ಟಿಗೆ ಕೊಡವರ ಸೇರ್ಪಡೆ ಇಲ್ಲಮಡಿಕೇರಿ, ಮಾ. ೨೫: ಕರ್ನಾಟಕ ರಾಜ್ಯದಲ್ಲಿರುವ ಕೊಡವರು/ಕೊಡಗರು ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಕೊಡಗು -
ಗಾಂಜಾ ಸಾಗಾಟ ಈರ್ವರ ಬಂಧನ ಸೋಮವಾರಪೇಟೆ, ಮಾ. ೨೫: ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು, ಈರ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. ಕುಶಾಲನಗರ ಭಾಗದಿಂದ ಸೋಮವಾರಪೇಟೆಗೆ ದ್ವಿಚಕ್ರ