ಹೆಬ್ಬಾಲೆಯಿಂದ ಗುಮ್ಮನಕೊಲ್ಲಿವರೆಗೆ ಕುಡಿಯುವ ನೀರು ಕಲುಷಿತ ಕೆ.ಎಸ್.ಮೂರ್ತಿ ಕಣಿವೆ, ಮಾ. ೨೪: ಕುಶಾಲನಗರ ತಾಲೂಕಿನ ಮುಳ್ಳುಸೋಗೆಯಿಂದ ಹೆಬ್ಬಾಲೆಯವರೆಗೆ ಹನ್ನೆರಡು ಗ್ರಾಮಗಳಿಗೆ ಕುಡಿಯುವ ನೀರನ್ನು ಮನೆ ಮನೆಗೆ ಹರಿಸುವ ಕುಡಿಯುವ ಶುದ್ಧ ನೀರಿನ ಯೋಜನೆ ಅಶುದ್ಧವಾಗಿ ಮಾರ್ಪಟ್ಟರೂ
ಇತರ ಧರ್ಮಗಳಿಗೆ ಮತಾಂತರ ಪರಿಶಿಷ್ಟ ಪರಿಗಣನೆÀಗೆ ಧಕ್ಕೆ ಮಡಿಕೇರಿ, ಮಾ. ೨೪: ಒಬ್ಬ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡು ಅದನ್ನು ಸಕ್ರಿಯವಾಗಿ ಪ್ರತಿಪಾದಿಸಿ ಮತ್ತು ಆಚರಿಸಿದರೆ, ಅವರನ್ನು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ
ನಾಳೆಯಿಂದ ಮಡಿಕೇರಿಯಲ್ಲಿ ರಾಮೋತ್ಸವ ಮಡಿಕೇರಿ ಮಾ.೨೪ : ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ೩೭ನೇ ವರ್ಷದ ಶ್ರೀ ರಾಮೋತ್ಸವ ಹಾಗೂ
ಸೋಮವಾರಪೇಟೆಯಲ್ಲಿ ಅದ್ದೂರಿ ರಾಮನವಮಿ ಆಚರಣೆಗೆ ಸಿದ್ಧತೆ ಸೋಮವಾರಪೇಟೆ, ಮಾ. ೨೪: ಪ್ರಸಕ್ತ ವರ್ಷದ ರಾಮನವಮಿ ಉತ್ಸವ ಆಚರಣೆಗೆ ಸೋಮವಾರಪೇಟೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಪಟ್ಟಣವನ್ನು ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ತಾ.
ಸುಂಟಿಕೊಪ್ಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸುಂಟಿಕೊಪ್ಪ, ಮಾ. ೨೪: ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಏ. ೨೯, ೩೦ ರಂದು ಸುಂಟಿಕೊಪ್ಪ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ. ಸುಂಟಿಕೊಪ್ಪ ಕೊಡವ ಸಮಾಜದ