ಮೃತ್ಯುಂಜಯ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ ಮಡಿಕೇರಿ, ಮೇ ೧೭: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಮಾರ್ಚ್ ೨೨ ರಿಂದ ಜೀರ್ಣೋದ್ಧಾರ
ಪದವಿ ತರಗತಿಗೆ ವಸತಿಗೃಹ ಕೂಡಿಗೆ, ಮೇ ೧೭: ಕೂಡಿಗೆಯಲ್ಲಿರುವ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆಯುತ್ತಿರುವ ಸರಕಾರಿ ಕ್ರೀಡಾ ಶಾಲೆಯಲ್ಲಿ ಪ್ರಸುತ್ತ ವರ್ಷಗಳಲ್ಲಿ ಪದವಿ ತರಗತಿಗೆ ವಿದ್ಯಾರ್ಥಿಗಳಿಗೆ
ದಕ್ಷಿಣ ಕೊಡಗು ಒಕ್ಕಲಿಗರ ಕ್ರೀಡಾ ಮಿಲನಕ್ಕೆ ವರ್ಣರಂಜಿತ ತೆರೆ ಪೊನ್ನಂಪೇಟೆ, ಏ. ೧೭ : ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ೩ ದಿನಗಳ ಕಾಲ ನಡೆದ
ಮಲ್ಮ ಕಪ್ ಹಾಕಿ ಕೋಣನಕಟ್ಟೆ ಇಲವೆನ್ ಚಾಂಪಿಯನ್ ಚಾರ್ಮರ್ಸ್ ಮಡಿಕೇರಿ ರನ್ನರ್ಸ್ ಮಡಿಕೇರಿ, ಮೇ ೧೭: ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಕ್ಕಬ್ಬೆಯ ಮಲ್ಮ ಹಾಕಿ ಕ್ಲಬ್ ವತಿಯಿಂದ ಹಾಕಿ ಕೂರ್ಗ್ನ ಸಹಯೋಗದಲ್ಲಿ ಜರುಗಿದ ಜಿಲ್ಲಾ ಹಾಕಿ ಲೀಗ್‌ನ
ಅಪ್ಪಣ್ಣ ರಾಣು ದಂಪತಿಯ ಮನೆಯೇ ಪುರಾತನ ವಸ್ತು ಸಂಗ್ರಹಾಲಯ ಪ್ರತಿ ವರ್ಷ ಮೇ ೧೮ರಂದು ವಿಶ್ವದಾದ್ಯಂತ ಅಂತರರಾಷ್ಟಿçÃಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಮಾನವ ನಾಗರಿಕತೆಯ ಅಮೂಲ್ಯ ನೆನಪುಗಳನ್ನು ಸಂರಕ್ಷಿಸುವ ಮಹತ್ವವನ್ನು ಜಗತ್ತಿಗೆ