ಭಾರತಕ್ಕೆ ಬರುತ್ತಿರುವ ವಿದೇಶಿ ಕಾಫಿ ತಳಿ ದೃಢತೆ ಗೊಂದಲದಿAದ ಆತಂಕ (ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಆ. ೧೦: ಭಾರತದ ಕಾಫಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಹೊಂದಿದೆ. ಅದರಲ್ಲೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲ್ಪಡುವ ಕಾಫಿಯ ಸ್ವಾದಿಷ್ಟ,
ಬಸ್ ಪಲ್ಟಿ ೨೯ ಮಂದಿ ಪ್ರಾಣಾಪಾಯದಿಂದ ಪಾರು ಸೋಮವಾರಪೇಟೆ, ಆ.೧೦ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದ ದಾವಣಗೆರೆ ಮೂಲದ ಪ್ರವಾಸಿಗರಿದ್ದ ಮಿನಿ ಬಸ್ ಕುಮಾರಳ್ಳಿ ಬಾಚಳ್ಳಿ ರಸ್ತೆಯಲ್ಲಿ ಪಲ್ಟಿಯಾಗಿ
ಆನೆ ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆ ಚಿತ್ರ, ವರದಿ : ವಾಸು ಆಚಾರ್ಯ ಸಿದ್ದಾಪುರ, ಆ. ೧೦: ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಶೌಚಾಲಯದ ಗುಂಡಿಗೆ ಬಿದ್ದು ಈರ್ವರ ದುರ್ಮರಣ ಸೋಮವಾರಪೇಟೆ, ಆ. ೧೦: ಶಿಥಿಲಾವಸ್ಥೆಯಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಈರ್ವರು ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಗರಗಂದೂರು ಬಿ. ಗ್ರಾಮದಲ್ಲಿ ನಡೆದಿದೆ. ಹೊಸತೋಟ ಗ್ರಾಮ ನಿವಾಸಿ ನಿತ್ಯ (೫೦) ಹಾಗೂ
ಭರವಸೆಯ ನಡುವೆಯೇ ಬ್ಯಾಂಕ್ನಿAದ ಮತ್ತೊಂದು ಹರಾಜು ಮಡಿಕೇರಿ, ಆ. ೧೦: ಸರ್ಫೇಸಿ ಕಾಯ್ದೆಯಂತೆ ರೈತರ ಆಸ್ತಿ ಹರಾಜು ಮಾಡುವುದನ್ನು ತಡೆ ಹಿಡಿದು, ಒಟಿಎಸ್‌ನ ಪ್ರಯೋಜನ ಕಲ್ಪಿಸುವುದಾಗಿ ಬ್ಯಾಂಕ್ ಒಂದರ ವ್ಯವಸ್ಥಾಪಕ ನಿರ್ದೇಶಕರು ನೀಡಿದ್ದ ಭರವಸೆ