ಆನೆಗಳು ಮತ್ತೆ ಬರುತ್ತಿವೆ ಮನುಷ್ಯರು ಸಾಯುತ್ತಲೇ ಇದ್ದಾರೆ ಕೊಡಗಿನಲ್ಲಿ ಇದು ಈಗ ಕೇವಲ ಒಂದು ಸುದ್ದಿಯಲ್ಲ. ಹಲವು ವರ್ಷಗಳಿಂದ ಮರುಕಳಿಸುತ್ತಿರುವ ಆತಂಕ. ಆನೆ ಬಂದರೆ ಜನ ಭಯಪಡುತ್ತಾರೆ. ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿಯುತ್ತದೆ. ಆನೆಯನ್ನು ಕಾಡಿಗಟ್ಟುವ
ವೀರಾಜಪೇಟೆಯಲ್ಲಿ ಪತ್ರಕರ್ತರ ಸಂಘದಿAದ ವಿಶ್ವ ಛಾಯಾಗ್ರಹಣ ದಿನಾಚರಣೆ ಮಡಿಕೇರಿ ಆ. ೨೦: ಪ್ರತಿಯೊಬ್ಬರು ಛಾಯಾಗ್ರಾಹಕರೇ ಆಗಿರುವ ಪ್ರಸ್ತುತ ಕಾಲ ಘಟ್ಟದಲ್ಲಿ, ತೆಗೆಯುವ ಫೋಟೋಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ “ಮೌಲ್ಯ”ವನ್ನು ತುಂಬುವ ಪ್ರಯತ್ನ ಮಾಡಬೇಕಾಗಿದೆ ಎಂದು ಖ್ಯಾತ ಛಾಯಾಗ್ರಾಹಕರು,
ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ರಾಜ್ಯ ಸರಕಾರ ನಿರ್ಧಾರ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೨೦: ಕರ್ನಾಟಕದ ಸಾವಿರಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ ಎಂದು ಅರಣ್ಯ ಸಚಿವ
ಪಶ್ಚಿಮಘಟ್ಟ ಪರಿಸರ ಸೂಕ್ಷö್ಮ ಪ್ರದೇಶ ಅಧಿಸೂಚನೆ ಮಡಿಕೇರಿ, ಆ. ೨೦: ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡದ ವರದಿ ಆಧಾರಿತ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ಪ್ರದೇಶಗಳ ಕರಡು ಅಧಿಸೂಚನೆಯ
ಸೆರೆಯಾದ ಪುಂಡಾನೆ ದುಬಾರೆ ಶಿಬಿರದ ಕ್ರಾಲ್ನಲ್ಲಿ ಬಂದಿ ಸಿದ್ದಾಪುರ, ಆ. ೨೦: ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಪುಂಡಾನೆಯನ್ನು ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಇದೀಗ ಕ್ರಾಲ್‌ನಲ್ಲಿ ಬಂಧಿಸಲಾಗಿದೆ. ವೀರಾಜಪೇಟೆ ವಲಯ ಅರಣ್ಯ