ಬಾಕ್ಸಿಂಗ್ ಸಾಧನೆ ಬಗ್ಗೆ ತರಬೇತುದಾರ ಕುಟ್ಟಪ್ಪ ಹರ್ಷ ಮಡಿಕೇರಿ, ಆ.೪: ಸ್ಕಾಟ್‌ಲ್ಯಾಂಡ್‌ನ ಗ್ಲಾಸ್‌ಗೋದಲ್ಲಿ ಮುಕ್ತಾಗೊಂಡ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸಿಂಗ್‌ಪಟುಗಳು ಒಟ್ಟು ೭ ಚಿನ್ನ, ೩ ಬೆಳ್ಳಿ ಸೇರಿದಂತೆ ೧೦ ಪದಕಗಳ ಸಾಧನೆ
ಸಿಹಿಯಾದ ಗೆಣಸು ಕೂಡಿಗೆ, ಆ. ೪: ಚಿಪ್ಸ್., ಹಲ್ವಾ., ಉಪ್ಪೇರಿ, ಪಾಯಸ., ದೋಸೆ, ಸೂಪ್., ಹೀಗೇ ವಿವಿಧ ಬಗೆಯ ಪೌಷ್ಟಿಕ ಹಾಗೂ ರುಚಿಯಾದ ಖಾದ್ಯಗಳನ್ನು ತಯಾರಿಸಲು ಬಳಸಲಾಗುವ ಸಿಹಿ ಗೆಣಸಿಗೆ
ಅಖಂಡ ಭಾರತ ಸಂಕಲ್ಪ ದಿನ ವಿವಿಧೆಡೆ ಪಂಜಿನ ಮೆರವಣಿಗೆ ಮಡಿಕೇರಿ, ಜು. ೪: ಹಿಂದೂ ಜಾಗರಾಣಾ ವೇದಿಕೆ ವತಿಯಿಂದ ಸ್ವಾತಂತ್ರö್ಯ ದಿನದ ಅಂಗವಾಗಿ ಜಿಲ್ಲೆಯ ಏಳು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಮ್ಮಿಕೊಳ್ಳಲಾಗಿದ್ದು, ಪಂಜಿನ ಮೆರವಣಿಗೆ
ಕೊಡಗು ಪರಿವೀಕ್ಷಣೆಗೆ ನರೇಂದ್ರಸ್ವಾಮಿ ಮಡಿಕೇರಿ, ಆ. ೪: ರಾಜ್ಯದಲ್ಲಿ ಅತಿವೃಷ್ಠಿ/ಬರ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪರಿಶೀಲನೆ ನಡೆಸಿ ವರದಿ ನೀಡುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಿಗೆ ಸಚಿವರುಗಳನ್ನು ನೇಮಿಸಿದ್ದು, ಕೊಡಗು ಜಿಲ್ಲೆಗೆ ಪಿ.ಎಂ. ನರೇಂದ್ರಸ್ವಾಮಿ
ಏPSಅ ವಿವಾದ ಕರ್ನಾಟಕದ ಸ್ಪರ್ಧಾರ್ಥಿಗಳ ವಿಶ್ವಾಸವನ್ನು ಮರಳಿ ಸ್ಥಾಪಿಸುವುದು ಹೇಗೆ ಸರ್ಕಾರಿ ಉದ್ಯೋಗವೆಂಬುದು ಕರ್ನಾಟಕದ ಲಕ್ಷಾಂತರ ಯುವಜನರ ಕನಸು. ಆ ಕನಸನ್ನು ನನಸಾಗಿಸಿಕೊಳ್ಳಲು ಅನೇಕ ಅಭ್ಯರ್ಥಿ ಗಳು ವರ್ಷಗಳ ಕಾಲ ಶ್ರಮಿಸುತ್ತಾರೆ. ಕೆಲವರು ಉದ್ಯೋಗ ತೊರೆದು ಪೂರ್ಣಾವಧಿ ಅಧ್ಯಯನ