ಕಾವೇರಿ ತೀರ್ಥೋದ್ಭವ ಸಂದರ್ಭ ವಿವಿಧ ಕಾರ್ಯಕ್ರಮಗಳಿಗೆ ರೂ ೨ ಕೋಟಿ ಅನುದಾನ ಮಡಿಕೇರಿ, ಆ. ೨೪: ಅಕ್ಟೋಬರ್ ೧೭ ರಂದು ಘಟಿಸಲಿರುವ ಪವಿತ್ರ ಕಾವೇರಿ ತೀರ್ಥೋದ್ಭವ ಸಂದರ್ಭ ವಿವಿಧ ಕಾರ್ಯಕ್ರಮಗಳಿಗಾಗಿ ರೂ. ೨ ಕೋಟಿ ಅನುದಾನ ಹಾಗೂ ಗೋಣಿಕೊಪ್ಪ ದಸರಾ
ಮೋಡ ಬಿತ್ತನೆ ಇನ್ನೂ ಆರಂಭವಾಗಿಲ್ಲ ಬೆAಗಳೂರು, ಆ. ೨೪ ರಾಜ್ಯ ಸರಕಾರ ಮೋಡ ಬಿತ್ತನೆ ಮಾಡಲು ತೀರ್ಮಾನಿಸಿದ್ದರೂ ಕೂಡ ಇದುವರೆಗೂ ಎಲ್ಲಿಯೂ ಅದನ್ನು ನಿರ್ವಹಿಸಿಲ್ಲ. ನಾಲ್ಕೆöÊದು ದಿನಗಳ ನಂತರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು
ಪೊನ್ನಣ್ಣ ಸ್ಪಷ್ಟನೆ ಮೋಡ ಬಿತ್ತನೆ ಕುರಿತು “ಶಕ್ತಿ” ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಪೊನ್ನಣ್ಣ ಅವರು ಈ ಕುರಿತು ನೀಡಿದ ಸ್ಪಷ್ಟನೆ ಹೀಗಿದೆ:”
ಎಸ್ಐಆರ್ ಪ್ರಕ್ರಿಯೆ ಸೆ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಮಡಿಕೇರಿ, ಆ. ೨೪: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-೨೦೨೬ ರ ಪರಿಷ್ಕೃತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಬಿಡುಗಡೆ
ಅಂತರರಾಷ್ಟಿçÃಯ ಸ್ಕೀಯಿಂಗ್ನಲ್ಲಿ ತೆಕ್ಕಡ ಭವಾನಿ ಸಾಧನೆ ಮಡಿಕೇರಿ, ಆ. ೨೪: ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಕ್ರೀಡೆಯಲ್ಲಿ ಕೊಡಗಿನ ತೆಕ್ಕಡ ಭವಾನಿಗೆ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಗೈದಿದ್ದಾರೆ. ನ್ಯೂಜಿಲ್ಯಾಂಡ್‌ನ ಸ್ನೋ ಫಾರ್ಮ್ನಲ್ಲಿರುವ ಮೆರಿನೊ