ಸರ್ಫೇಸಿ ಕಾಯ್ದೆಯಡಿ ಸದ್ದಿಲ್ಲದೆ ಹರಾಜಾಗುತ್ತಿರುವ ಕೊಡಗಿನ ನೆಲ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಜು. ೨೭: ಸರ್ಫೇಸಿ ಕಾಯ್ದೆಯ ಕಾನೂನು ಕಟ್ಟಳೆಯ ಪರಿಣಾಮವಾಗಿ ಕೊಡಗು ಜಿಲ್ಲೆಯ ಕಾಫಿ ತೋಟಗಳು-ನೆಲ ಸದ್ದಿಲ್ಲದೆ ಹರಾಜಾಗುತ್ತಿದ್ದು, ಇದು ಕೊಡಗಿನವರ ಹೊರತಾಗಿ ಅನ್ಯರ
ಮಡಿಕೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕೊಡಗು ಪತ್ರಕರ್ತರ ಸಂಘದಿAದ ಕಾರ್ಗಿಲ್ ದಿನಾಚರಣೆ ಮಡಿಕೇರಿ, ಜು. ೨೭: ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ “ಪುಷ್ಪ ನಮನ-ಗಾನ ನಮನ- ಗೌರವ ನಮನ” ಸಲ್ಲಿಸುವ ಹೃದಯಸ್ಪರ್ಶಿಯಾದ “ಕಾರ್ಗಿಲ್ ವಿಜಯ್ ದಿವಸ್” ಕಾರ್ಯಕ್ರಮವು ನಗರದ
ಬೇಟೆಗಾರನ ಮೇಲೆ ಗುಂಡೇಟು ಚಾಮರಾಜನಗರ, ಜು. ೨೭: ಕಾಡುಹಂದಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಘರ್ಷಣೆ ನಡೆದು ಅರಣ್ಯ ಅಧಿಕಾರಿಗಳು ಗುಂಡು ಹಾರಿಸಿ ಓರ್ವ ಬೇಟೆಗಾರನನ್ನು ಬಂಧಿಸಿದ ಘಟನೆ
ದೇವಾಲಯ ಬಳಿ ಗೋರಿ ನಿರ್ಮಾಣ ಪ್ರತಿಭಟನೆ ಚಿತ್ರ-ವರದಿ : ವಾಸು ಆಚಾರ್ಯ ಸಿದ್ದಾಪುರ. ಜು. ೨೭: ಮಾಲ್ದಾರೆ ಸಮೀಪದ ಇತಿಹಾಸ ಪ್ರಸಿದ್ಧ ಪ್ರಾಚೀನ ಕಾಲದ ಗದ್ದಿಗೆ ಬೆಟ್ಟ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಯಾರೋ
ವೀರಾಜಪೇಟೆ ಐತಿಹಾಸಿಕ ಗೌರಿ ಗಣೇಶೋತ್ಸವ ಪೂರ್ವಭಾವಿ ಸಭೆ ವೀರಾಜಪೇಟೆ, ಜು. ೨೭: ವೀರಾಜಪೇಟೆಯ ಐತಿಹಾಸಿಕ ಗೌರಿ-ಗಣೇಶೋತ್ಸವವನ್ನು ಶಾಂತಿಯುತ, ಸಾಂಪ್ರದಾಯಿಕ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ವೀರಾಜಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕರಾದ