ಕಾರ್ಯಾಚರಣೆ ಯಶಸ್ವಿ ಸೆರೆಯಾದ ಪುಂಡಾನೆ ಚಿತ್ರ, ವರದಿ : ವಾಸು ಆಚಾರ್ಯ ಸಿದ್ದಾಪುರ, ಆ. ೧೯: ಇತ್ತೀಚೆಗೆ ಯಡೂರು ಗ್ರಾಮದಲ್ಲಿ ಕಾರ್ಮಿಕನ ಮೇಲೆ ದಾಳಿ ನಡೆಸಿ ಬಲಿ ಪಡೆದಿದ್ದ ಸುಮಾರು ೩೨ ವರ್ಷ ಪ್ರಾಯದ
ಗೋ ಸಾಗಾಟ ಮೂವರ ಬಂಧನ ವೀರಾಜಪೇಟೆ, ಆ. ೧೯: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಕೇರಳದ ಕಸಾಯಿಖಾನೆಗೆ ಸಾಗಿಸಲು ಯತ್ನಿಸಿದ ಆರೋಪದಡಿ ಮೂವರನ್ನು ಬಂಧಿಸಿ, ಎರಡು ಪಿಕಪ್ ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆಗೆ ಸಂಬAಧಿಸಿದAತೆ
ವಿಶ್ವಕಪ್ ಹಾಕಿ ೨ನೇ ಸುತ್ತಿಗೆ ಭಾರತ ನೆದರ್ಲ್ಯಾಂಡ್, ಆ. ೧೯: ಭಾರತ ಪುರುಷರ ಹಾಕಿ ತಂಡವು ವಿಶ್ವಕಪ್ ನ ೨ನೇ ಸುತ್ತಿಗೆ ಪ್ರವೇಶ ಪಡೆದಿದೆ. ನೆದರ್ಲ್ಯಾಂಡ್‌ನಲ್ಲಿ ಗುಂಪು ಹಂತದ ಕೊನೆಯ ಪಂದ್ಯ ಇಂದು ನಡೆದಿದ್ದು,
ವೀರಾಜಪೇಟೆ ಗಣೇಶೋತ್ಸವ ಒಂದು ಅವಲೋಕನ ಪ್ರಿಯ ಓದುಗ ಬಂಧು., ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಉತ್ಸವ ಜಗತ್ಪçಸಿದ್ಧಿ ಹೊಂದಿದೆ., ಲಕ್ಷಾಂತರ ಮಂದಿ ಈ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಜನರು ಆಗಮಿಸಿ
೧೪೦ಕ್ಕೂ ಹೆಚ್ಚು ದೇಶಗಳಿಗೆ ರಫ್ತಾದ ಭಾರತೀಯ ಕಾಫಿ - ಕೋವರ್‌ಕೊಲ್ಲಿ ಇಂದ್ರೇಶ್ ನವದೆಹಲಿ, ಆ. ೧೮: ೨೦೨೫-೨೬ರ ಹಣಕಾಸು ವರ್ಷದಲ್ಲಿ ಭಾರತೀಯ ಕಾಫಿಯನ್ನು ೧೪೦ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್,