ಲಾರಿ ಕಾರು ನಡುವೆ ಅಪಘಾತ ಇಬ್ಬರು ಯುವಕರ ಸಾವು ಗೋಣಿಕೊಪ್ಪಲು, ಜು. ೨೬: ದ.ಕೊಡಗಿನ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ
ಕಾಮನ್ವೆಲ್ತ್ನಲ್ಲಿ ವಿಶು ಕುಟ್ಟಪ್ಪ ಮಡಿಕೇರಿ, ಜು. ೨೬: ಸ್ಕಾಟ್‌ಲೆಂಡ್‌ನ ಗಾಸ್ಕೋದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೊಡಗಿನವರಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಾಕ್ಸಿಂಗ್‌ಪಟು ಚೇನಂಡ ವಿಶು ಕುಟ್ಟಪ್ಪ ಅವರು ಭಾರತ ತಂಡದ
ಜಿಲ್ಲೆಯ ವಿವಿಧೆಡೆ ಕಾರ್ಗಿಲ್ ವಿಜಯ ದಿವಸ ಆಚರಣೆ ಮಡಿಕೇರಿ, ಜು. ೨೬ : ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಗೆಲವು ಸಾಧಿಸಿದ ಸಂಕೇತವಾಗಿ ಕಾರ್ಗಿಲ್ ವಿಜಯೋತ್ಸವವನ್ನು ಇಂದು ನಾಡಿನಾದ್ಯಂತ ಹುತಾತ್ಮ ವೀರಯೋಧರ ಸ್ಮರಣೆಯೊಂದಿಗೆ ಆಚರಿಸಲಾಯಿತು. ಮಾಜಿ ಸೈನಿಕರು, ದೇಶಭಕ್ತಿ
ಕಾಫಿ ತೋಟದಲ್ಲಿ ಸಾವನ್ನಪ್ಪಿದ ಹೆಣ್ಣಾನೆ ಸಿದ್ದಾಪುರ, ಜು. ೨೬: ಕಾಡಾನೆಗಳ ಗುಂಪಿನಲ್ಲಿದ್ದ ಹೆಣ್ಣಾನೆಯೊಂದು ಶನಿವಾರ ರಾತ್ರಿ ಕಾಫಿ ತೋಟದೊಳಗೆ ಮೃತಪಟ್ಟಿದೆ. ಅಮ್ಮತ್ತಿ ಸಮೀಪದ ಆನಂದಪುರದ ಬಳಿಯ ಖಾಸಗಿ ಕಾಫಿ ತೋಟದೊಳಗೆ ಘಟನೆ ನಡೆದಿದೆ. ವೀರಾಜಪೇಟೆ
ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನ ಪೊನ್ನಣ್ಣಗೆ ಸಿಗುತ್ತಾ ಮಂತ್ರಿ ಭಾಗ್ಯ ಕೆ.ಎಂ. ಇಸ್ಮಾಯಿಲ್ ಕಂಡಕರೆ ಮಡಿಕೇರಿ, ಜು. ೨೬: ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಮೊದಲ ಬಾರಿಗೆ ಶಾಸಕರಾದ ಹಲವು ಮಂದಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ೨೦೨೩ರಲ್ಲಿ