ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಪೊನ್ನಣ್ಣ ಬೆಂಗಳೂರು, ಆ. ೧೨: ರಾಜ್ಯ ರಾಜಕೀಯದಲ್ಲಿನ ದಿಢೀರ್ ಬೆಳವಣಿಗೆಯೊಂದರಲ್ಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೊಡಗಿನ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ
ತಂಬಾಕು ಗುಟ್ಕಾ ಪಾನ್ ಮಸಾಲ ಉತ್ಪನ್ನಗಳ ಮಾರಾಟ ನಿಷೇಧ ಬೆಂಗಳೂರು, ಆ. ೧೨: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಆರೋಗ್ಯ ಮತ್ತು ಕುಟುಂಬ
ಆನೆ ಮಾನವ ಸಹಬಾಳ್ವೆಯ ಅರಿವಿನಿಂದ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕುಶಾಲನಗರ, ಆ. ೧೨: ಆನೆ-ಮಾನವ ಸಹಬಾಳ್ವೆ ಕುರಿತು ಪ್ರತಿಯೊಬ್ಬರೂ ಅರಿವು ಹೊಂದುವ ಮೂಲಕ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕೊಡಗು ಜಿಲ್ಲಾ ಪೊಲೀಸ್
ಭಾಗಮಂಡಲದಲ್ಲಿ ನಡೆದ ಪೊಲಿಂಕಾನ ಉತ್ಸವ ಭಾಗಮಂಡಲ, ಆ. ೧೨: ಪ್ರತಿ ವರ್ಷದಂತೆ ಈ ವರ್ಷವೂ ಸಂಪ್ರದಾಯ ಬದ್ಧವಾಗಿ ಪೊಲಿಂಕಾನ ಉತ್ಸವವನ್ನು ಭಾಗಮಂಡಲದಲ್ಲಿ ಆಚರಿಸಲಾಯಿತು. ಅರ್ಚಕರಾದ ಹರೀಶ್ ಭಟ್ ಮತ್ತು ರವಿ ಭಟ್ ಪೂಜಾ ವಿಧಿ
ದರೋಡೆ ಪ್ರಕರಣ ಜಿಲ್ಲೆಯ ಈರ್ವರು ಸೇರಿ ನಾಲ್ವರ ಬಂಧನ ಕೋವರ್ ಕೊಲ್ಲಿ ಇಂದ್ರೇಶ್ ಮAಗಳೂರು, ಆ. ೧೨: ಪಣಂಬೂರಿನಲ್ಲಿ ಜೂನ್ ೨೯ ರಂದು ನಡೆದ ಜುವೆಲ್ಲರಿ ಉದ್ಯಮಿಯ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಮತ್ತೆ ನಾಲ್ವರು