ಪಲ್ಸ್ ಪೋಲಿಯೋ ಅಭಿಯಾನ ೩೧೬೫೭ ಮಕ್ಕಳಿಗೆ ಲಸಿಕೆ ಮಡಿಕೇರಿ, ಜೂ. ೨೮: ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಮೂಲಕ ಜಿಲ್ಲೆಯಾದ್ಯಂತ ಭಾನುವಾರ ರಾಷ್ಟಿçÃಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ
ಪಿಎಂ ಫಸಲ್ ಭೀಮಾ ಅನುಷ್ಠಾನಕ್ಕೆ ಮಂಜೂರಾತಿ ಮಡಿಕೇರಿ, ಜೂ. ೨೮: ೨೦೨೬-೨೭ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರವು ಮಂಜೂರಾತಿ ನೀಡಿದೆ. ಬರ, ನೆರೆ / ಪ್ರವಾಹಗಳಿಂದ ಬೆಳೆ
ಈ ಬಾರಿ ಮುಂಗಾರು ಮಳೆ ಕೊರತೆ ಕುಶಾಲನಗರ, ಜೂ. ೨೮: ಅಧ್ಯಯನ ಪ್ರಕಾರ ೨೦೨೬ರ ಸಾಲಿನಲ್ಲಿ ಮುಂಗಾರು ಮಳೆ ಕೊರತೆ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಭೂ ವಿಜ್ಞಾನಿ ಹೆಚ್ ಎಂ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು
ರಾಜ್ಯ ಸ್ತಿçÃಶಕ್ತಿ ಒಕ್ಕೂಟದ ಸಭೆ ಶಿಶುಪಾಲನಾ ಕೇಂದ್ರಗಳ ವಿಸ್ತರಣೆಗೆ ಮನವಿ ಮಡಿಕೇರಿ, ಜೂ. ೨೮: ಕರ್ನಾಟಕ ರಾಜ್ಯ ಸ್ತಿçÃಶಕ್ತಿ ಒಕ್ಕೂಟದ ಸಭೆ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಸುಂಟಿಕೊಪ್ಪ ನಿವಾಸಿಯಾಗಿರುವ ರಾಜ್ಯಾಧ್ಯಕ್ಷೆ
ಕೋಟೆ ಗದ್ದುಗೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮನವಿ ಮಡಿಕೇರಿ, ಜೂ. ೨೮: ನಗರದ ಐತಿಹಾಸಿಕ ಕೋಟೆ ಅರಮನೆ ಹಾಗೂ ಗದ್ದುಗೆಯನ್ನು ಸಂರಕ್ಷಿಸುವAತೆ ಹಾಗೂ ಅಭಿವೃದ್ಧಿಗೊಳಿಸಲು ಸಹಕರಿಸುವಂತೆ ಕೊಡಗಿನವರಾದ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ