ಕಾಫಿ ಬೆಲೆ ಕುಸಿತದ ಆತಂಕ ಹಲವೆಡೆ ಅಲ್ಪ ಮಳೆ ತಂದಿತ್ತ ಫಜೀತಿ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಫೆ. ೨೬: ಪ್ರಸಕ್ತ ವರ್ಷ ಕಾಫಿ ಕುಯಿಲಿನ ಕೆಲಸ ಕಾರ್ಯಗಳು ಹಲವು ಸಂಕಷ್ಟಗಳ ನಡುವೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ದುಬಾರಿ ವೇತನದ ನಡುವೆ
ಹಸೆಮಣೆ ಏರಿದ ರಶ್ಮಿಕಾ ಮಡಿಕೇರಿ, ಫೆ. ೨೬: ಕೊಡಗಿನ ಬೆಡಗಿ, ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಯಪುರದ ಐಷಾರಾಮಿ ಹೊಟೇಲ್‌ನಲ್ಲಿ ಕುಟುಂಬ ಸದಸ್ಯರು
ಎನ್ಸಿಆರ್ ದಾಖಲಿಸಿದ ನಂತರ ಎರಡನೇ ದೂರು ಆಧರಿಸಿ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಅಧಿಕಾರವಿಲ್ಲ ಬೆಂಗಳೂರು, ಫೆ. ೨೬: ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಅಖPಅ) ಅಡಿಯಲ್ಲಿ ಕಾನೂನು ಪ್ರಕ್ರಿಯೆಯ ಕಟ್ಟುನಿಟ್ಟಿನ ಪಾಲನೆ ಅತ್ಯವಶ್ಯಕ ಎಂದು ಒತ್ತಿಹೇಳಿರುವ ಕರ್ನಾಟಕ ಹೈಕೋರ್ಟ್, ಪ್ರಾರಂಭದಲ್ಲಿ ಅಸಂಜ್ಞೇಯ
ಜಿಲ್ಲೆಯಲ್ಲಿ ಶೇ ೫೦ ರಷ್ಟು ಔಷಧಿ ವೈದ್ಯ ಸಿಬ್ಬಂದಿಗಳ ಕೊರತೆ ಮಡಿಕೇರಿ, ಫೆ. ೨೬: ಕೊಡಗು ಜಿಲ್ಲೆಯಲ್ಲಿ ಔಷಧಿ, ತಜ್ಞ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ ನೀಗಿಸುವದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ
ಭಾರತಿ ವಿದ್ಯಾಸಂಸ್ಥೆಯಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ಶನಿವಾರಸಂತೆ, ಫೆ. ೨೬: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ನಡೆಯಿತು. ಪರೀಕ್ಷೆಯಲ್ಲಿ ಶನಿವಾರಸಂತೆ