ಮತಾಂತರದೊAದಿಗೆ ಪ್ರಾರ್ಥನೆಗೆ ಅಕ್ರಮ ಕಟ್ಟಡ ನಿರ್ಮಾಣ ಸುಂಟಿಕೊಪ್ಪ,ಮೇ. ೧೬: ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಹೇರೂರಿನ ಗಿರಿಜನ ಹಾಡಿಯೊಳಗೆ ಅಕ್ರಮವಾಗಿ ಕ್ರೆöÊಸ್ತ ಪ್ರಾರ್ಥನಾ ಮಂದಿರ ಕಟ್ಟಿದ್ದು ಮಾತ್ರವಲ್ಲದೆ ಅದರ ಉದ್ಘಾಟನೆಗೆಂದು ಆಗಮಿಸಿದ ತಮಿಳುನಾಡು ಮೂಲದ ವ್ಯಕ್ತಿಗಳನ್ನು
ಬ್ರಿಗೇಡಿಯರ್ ಆಗಿ ನಿತಿನ್ ಕುಟ್ಟಪ್ಪ ಮಡಿಕೇರಿ, ಮೇ ೧೬: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯವರಾದ ಕಂಡ್ರತAಡ ನಿತಿನ್ ಕುಟ್ಟಪ್ಪ ಅವರು ಇದೀಗ ಬ್ರಿಗೇಡಿಯರ್ ಆಗಿ ನೇಮಕಗೊಂಡಿದ್ದಾರೆ. ಈತನಕ ಕರ್ನಲ್ ರ‍್ಯಾಂಕ್‌ನಲ್ಲಿದ್ದ ಇವರು ಇದೀಗ
ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನ ಶಾಸಕ ಪೊನ್ನಣ್ಣ ಮಡಿಕೇರಿ,ಮೇ.೧೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಕುಟುಂಬವಾರು ಕ್ರೀಡಾ ಹಬ್ಬಕ್ಕೆ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುವದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ
ಗೌಡ ಕುಟುಂಬ ಕ್ರಿಕೆಟ್ ಪರ್ಲಕೋಟಿ ಚಾಂಪಿಯನ್ ಚೆರಿಯಮನೆ ದ್ವಿತೀಯ ಮಡಿಕೇರಿ,ಮೇ.೧೬: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ‘ಕುಟುಂಬ-೨೦೨೬’ ಕ್ರೀಡಾ ಹಬ್ಬಕ್ಕೆ ತೆರೆ ಬಿದ್ದಿದ್ದು, ಕ್ರಿಕೆಟ್
ಡಾ ಮಂತರ್ ಗೌಡ ಅವರಿಂದ ರೂ ೩೫ ಲಕ್ಷ ಅನುದಾನ ಮಡಿಕೇರಿ, ಮೇ ೧೬: ಮಡಿಕೇರಿ ವಿಧಾನಸಭಾ ಕ್ಷೇತ್ರದ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು