ಶನಿವಾರಸಂತೆ ಬಸ್ ನಿಲ್ದಾಣಕ್ಕೆ ಫೀಮಾ ಕಾರ್ಯಪ್ಪ ಹೆಸರು ಶನಿವಾರಸಂತೆ, ಫೆ.೭ : ಶನಿವಾರಸಂತೆ ನೂತನ ಬಸ್ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ಇಡಲು ಪುತ್ತೂರು ವಿಭಾಗದ ಕೆಆರ್‌ಟಿಸಿ ಆಡಳಿತ ಮಂಡಳಿಗೆ ಮನವಿ ಕಳುಹಿಸಿದ್ದು
ಕೊಡವ ಪುಸ್ತಕ ಪತ್ತಾಯ ಯೋಜನೆ ಶ್ಲಾಘನೀಯ ವೀರಾಜಪೇಟೆ, ಫೆ. ೭: ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ಆಸಕ್ತಿ-ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ನೂತನವಾಗಿ ಕೊಡವ ಪುಸ್ತಕ ಪತ್ತಾಯ ಯೋಜನೆ
ಮಾಂದಲಪಟ್ಟಿಗೆ ಜೀಪ್ ಬಾಡಿಗೆ ರೂ ೨೫೦೦ ನಿಗದಿ ಮಡಿಕೇರಿ, ಫೆ. ೭: ಮಡಿಕೇರಿ ಹಾಗೂ ನಂದಿಮೊಟ್ಟೆಯಿAದ ಮಾಂದಲಪಟ್ಟಿಗೆ ಸಂಚರಿಸುವ ಜೀಪ್‌ಗಳು ಕಡ್ಡಾಯವಾಗಿ ರೂ. ೨,೫೦೦ ಹಣವನ್ನು ಮಾತ್ರ ಬಾಡಿಗೆಯಾಗಿ ಪಡೆಯಬೇಕು. ಅಲ್ಲದೆ ಪೊಲೀಸ್ ಇಲಾಖೆಯಿಂದ ಎಂ.ಟಿ.
ನಶಾ ಮುಕ್ತ ಭಾರತ ಜಾಗೃತಿ ಅಭಿಯಾನಕ್ಕೆ ಸಾಕ್ಷಿಯಾದ ಸಹಸ್ರಾರು ಮಂದಿ ಮಡಿಕೇರಿ,ಫೆ.೭: ಜಿಲ್ಲಾಡಳಿತ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್
ಆಲೂರು ಸಿದ್ದಾಪುರದಲ್ಲಿ ಮಕ್ಕಳ ಗ್ರಾಮಸಭೆ ಮುಳ್ಳೂರು, ಫೆ. ೭: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ೨೦೨೫-೨೬ನೇ ಸಾಲಿನ ಮಕ್ಕಳ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಮತ್ತು ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಸಿಂಚನ ಜಂಟಿ