ಕಾಡಾನೆ ಧಾಳಿ ಗಾಯ ಸಿದ್ದಾಪುರ, ಸೆ.೧೯: ಹಾಡಹಗಲೇ ಒಂಟಿ ಸಲಗವೊಂದು ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಿದ್ದು ಸಲಗದ ದಾಳಿಗೆ ಸಿಲುಕಿ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿರುವ ಘಟನೆ
ಬರಪೀಡಿತ ತಾಲೂಕಾಗಿ ಸೋಮವಾರಪೇಟೆ ಸೋಮವಾರಪೇಟೆ, ಸೆ.೧೯ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಭಾರೀ ಪ್ರಮಾಣದಲ್ಲಿ ಕೈಕೊಟ್ಟಿದ್ದು, ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿರುವುದು ಒಂದೆಡೆಯಾದರೆ, ಪ್ರಸ್ತುತ ಪರಿಸ್ಥಿತಿ ಬಿರುಬಿಸಿಲಿನಿಂದ ಕೂಡಿದೆ. ರಾಜ್ಯ
ಕೊಡಗಿನಲ್ಲಿ ೬ ವರ್ಷದಲ್ಲಿ ಪ್ರತಿ ೫೩ ಜನನದಲ್ಲಿ ಒಂದು ಶಿಶು ಸಾವು (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಸೆ. ೧೯: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಶಿಶು ಮರಣ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗಿದ್ದು, ಕಳೆದ ೬ ವರ್ಷದಲ್ಲಿ ೩೩೬ ಶಿಶುಗಳು ಹುಟ್ಟಿದ
ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಿ ಮಡಿಕೇರಿ, ಸೆ.೧೯: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಮಳೆ ಆಗಿರುವ ಹಿನ್ನೆಲೆ ವೀರಾಜಪೇಟೆ, ಸೋಮವಾರಪೇಟೆ ಮತ್ತು ಪೊನ್ನಂಪೇಟೆಯನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದ್ದು, ಮುಂದಿನ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗೆ ರೂ೨೨೩೯ ಕೋಟಿ ಲಾಭ ಮಡಿಕೇರಿ,ಸೆ.೧೯: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ೨೦೨೫-೨೬ನೇ ಸಾಲಿಗೆ ರೂ.೩೧.೫೧ ಕೋಟಿಗಳ ಒಟ್ಟು ಲಾಭ ಗಳಿಸಿದ್ದು ರೂ.೯.೧೨ ಕೋಟಿಗಳನ್ನು ಆದಾಯ ತೆರಿಗೆ ಹಾಗೂ ಶಾಸನಬಧ್ಧ ಬಾಪ್ತುಗಳಿಗೆ