ಮಡಿಕೇರಿ, ಆ. 22: ಕಡಗದಾಳುವಿನ ಯುವಶಕ್ತಿ ಯುವಕ ಸಂಘದ ವತಿಯಿಂದ ಆಚರಿಸುತ್ತಿರುವ ಗಣೇಶೋತ್ಸವದ 2ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರತ್ನಾಕರ್, ಉಪಾಧ್ಯಕ್ಷರಾಗಿ ಚಿನ್‍ರಾಸ್, ಖಜಾಂಚಿಯಾಗಿ ರಕ್ಷಿತ್ ಬಿ.ಕೆ., ಕಾರ್ಯಾಧ್ಯಕ್ಷರಾಗಿ ಪ್ರಕಾಶ್, ಸದಸ್ಯರಾಗಿ ಗಣೇಶ್, ಪ್ರವೀಣ್, ಮೋಣಪ್ಪ, ಪವನ್, ಪ್ರಶಾಂತ್, ಅಪ್ಪಚ್ಚು, ಬೆಳ್ಳಿಯಪ್ಪ, ವಿಠಲ ಹಾಗೂ ಇನ್ನಿತರರು ಆಯ್ಕೆಯಾಗಿದ್ದಾರೆ.