ಮಡಿಕೇರಿ, ಫೆ. 8: ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಣ್ಣಂಗಾಲ ಗ್ರಾಮದ ವಿ.ಎ. ಮಂಜಯ್ಯ ಅವರು ತನ್ನ ಪುತ್ರ ವಿ.ಎಂ. ಸುಮನ್ ಮನೆಯಿಂದ ತೆರಳಿದವನು ಹಿಂತಿರುಗಿ ಬಾರದೆ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.