ಮಡಿಕೇರಿ, ಫೆ. 9: ಕೆದಮುಳ್ಳೂರು ಗ್ರಾ.ಪಂ.ತಿ ಹಾಗೂ ಡಾ. ಅಗರ್‍ವಾಲ್ಸ್ ಕಣ್ಣಿನ ಆಸ್ಪತ್ರೆ, ಮೈಸೂರು ಹಾಗೂ ಕೊಡಗು ದಂತ ಮಹಾವಿದ್ಯಾಲಯ, ವೀರಾಜಪೇಟೆ ಇವುಗಳ ಜಂಟಿ ಸಹಯೋಗದೊಂದಿಗೆ ತಾ. 15ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾ.ಪಂ. ಸಭಾ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ, ದಂತ (ಹಲ್ಲಿನ) ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.