ಸೋಮವಾರಪೇಟೆ, ಫೆ. 20: ಇಲ್ಲಿನ ವಾಕರ್ಸ್ ವಿಂಗ್‍ನ ಅಧ್ಯಕ್ಷರಾಗಿ ಬಿ.ಕೆ. ಉದಯಕುಮಾರ್ ಆಯ್ಕೆ ಯಾಗಿದ್ದಾರೆ. ಕುಶಾಲನಗರದÀ ಪರ್ಪಲ್ ಫಾರ್ಮ್‍ನಲ್ಲಿ ಪಿ.ಕೆ. ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಆಡಳಿತ ಮಂಡಳಿ ಯನ್ನು ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾಗಿ ಎಚ್. ಇ. ನಾಗೇಶ್, ಬಿ.ಎಸ್. ಸುಂದರ್, ಎನ್.ಎನ್. ರಮೇಶ್, ಬಿ.ಸಿ. ವೆಂಕಟೇಶ್, ಬಿ.ಎಸ್. ಲೀಲಾರಾಂ, ಉದಯ ರವಿ, ಬಿ.ಎಂ. ದಿನೇಶ್ ಮತ್ತಿತರರು ಆಯ್ಕೆಯಾಗಿದ್ದಾರೆ.