ಸಿದ್ದಾಪುರ, ಮಾ. 1: ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯ ನಲ್ವತ್ತೋಕ್ಲು ಗ್ರಾಮದ ಚೀಪೆಕಾಡು ಪೈಸಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ಶೋಭಾ, ನೀರಾವರಿ ಇಲಾಖಾಧಿಕಾರಿ ಲಕ್ಷ್ಮಿಕಾಂತ್, ಗ್ರಾ.ಪಂ. ಸದಸ್ಯ ಪ್ರತಾಪ್, ಸುಕುಮಾರ್, ಮುಕ್ಕಾಟಿರ ಸಂತೋಷ್, ಚಂಗಪ್ಪ, ಗ್ರಾಮಸ್ಥರಾದ ಕುಂಞÂರಾಮನ್, ಯೋಗೇಶ್ ಮತ್ತಿತರರು ಇದ್ದರು.