ಸುಂಟಿಕೊಪ್ಪ, ಮಾ. 12: ಮೈಸೂರು ಪ್ರಾಂತ್ಯದ ಕ್ರೈಸ್ತ ಧರ್ಮಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೊಡಗಿನ ಪಾಲಿಬೆಟ್ಟದ ನಿವಾಸಿ ಯಾಗಿದ್ದ ಕೆ.ಎ. ವಿಲಿಯಂ ಅವರನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಅಧ್ಯಕ್ಷ ಅಗಸ್ಟಿನ್ ಜಯರಾಜ್, ಕಾರ್ಯದರ್ಶಿ ಪಿಲಿಫ್ ವಾಸ್ ಹಾಗೂ ಹಿರಿಯ ಮುಖಂಡ ಕೆ.ಟಿ. ಬೇಬಿ ಮ್ಯಾಥ್ಯು, ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಕ್ರೀಸ್‍ವಲ್ ಕೋಟ್ಸ್ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.