ಸುಂಟಿಕೊಪ್ಪ, ಜೂ. 4: ಶ್ರೀ ಮುತ್ತಪ್ಪ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯಿತು.ತಂತ್ರಿಗಳಾದ ಕಾಸರಗೋಡುವಿನ ಉಡುಪುಮೂಲೆಯ ತಂತ್ರಿಗಳಾದ ರಾಘವೇಂದ್ರ ಭಟ್, ಬಿ.ಸಿ. ರೋಡಿನ ಸದಾನಂದ ಭಟ್ ಹಾಗೂ ಹೊನ್ನಾವರದ ಪಾದಭಟ್ ಅಷ್ಟಮಂಗಲ ಪ್ರಶ್ನೆ ನಡೆಸಿಕೊಟ್ಟರು.