ಸೋಮವಾರಪೇಟೆ, ಜೂ. 11: ಮಾನವ ಹಕ್ಕುಗಳ ಸಂಸ್ಥೆಯ ಸೋಮವಾರಪೇಟೆ ತಾಲೂಕಿನ ಅಧ್ಯಕ್ಷರಾಗಿ ಮೋಹಿತ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.

ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿ ಅರುಣ್ ಕುಮಾರ್, ಕಾರ್ಯದರ್ಶಿಯಾಗಿ ಡಾ. ರಾಕೇಶ್ ಪಟೇಲ್, ಜಂಟಿ ಕಾರ್ಯದರ್ಶಿಯಾಗಿ ಸಲ್ಮಾನ್ ಮಹಮ್ಮದ್ ಫಯಾಜ್, ಟಿ.ಪಿ. ಪ್ರೀತಮ್, ಸದಸ್ಯರುಗಳಾಗಿ ನಿರನ್, ಶಶಿಧರ್, ಕೆ.ಪಿ. ವಿನಯ್, ಬಿಪಿನ್, ವಿನಯ್ ಕುಶಾಲಪ್ಪ, ಕಾನೂನು ಸಲಹೆಗಾರರಾಗಿ ಶ್ರೀನಿಧಿ ಲಿಂಗಪ್ಪ, ಭರತ್ ಭೀಮಯ್ಯ ಆಯ್ಕೆಯಾಗಿದ್ದಾರೆ.