ನಾಪೆÉÇೀಕ್ಲು, ಜು. 5: ನಾಪೆÉÇೀಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಸುಮಾರು 70 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿ ಕಟ್ಟಡ ಕಾಮಗಾರಿಗೆ ಸಂಘದ ಅಧ್ಯಕ್ಷ ಎನ್.ಎಸ್.ಉದಯಶಂಕರ್ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೇಟೊಳೀರ ಹರೇಶ್ ಪೂವಯ್ಯ, ಉಪಾಧ್ಯಕ್ಷ ಕಾಂಡಂಡ ಜಯಾ ಕರುಂಬಯ್ಯ, ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬಾ, ಅರೆಯಡ ಅಶೋಕ, ಜಿಲ್ಲಾ ಪಂಚಾಂಯಿತಿ ಸದಸ್ಯ ಸಂಘದ ನಿರ್ದೇಶಕ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಕೇಲೆಟಿರ ಮಾಲ ಬೋಪಯ್ಯ, ಬಿದ್ದಾಟಂಡ ರಾಧ ಗಣಪತಿ, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಹೆಚ್. ಎ. ಬೊಳ್ಳು, ಸಂಘದ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಚೋಕಿರ ಪೂವಯ್ಯ, ಕಾರ್ಯ ನಿರ್ವಹಣಾಧಿಕಾರಿ ಶಿವಚಾಳಿಯಂಡ ವಿಜು ಪೂಣಚ್ಚ, ಸಿಬ್ಬಂದಿಗಳಾದ ಕೆ.ಕೆ. ಸೀತಾರಾಮ, ಸಿ.ಎ. ನಾಚಪ್ಪ, ಕೆ.ಜಿ. ಶೈಲಾಜ, ಎಂ.ಕೆ. ಸುಜ್ಯೋತಿ, ಕಲ್ಲೇಂಗಡ ಕಾರ್ಯಪ್ಪ, ಬಾಳೆಯಡ ಬೋಪಯ್ಯ, ಕಾಳೆಯಂಡ ಅಪ್ಪಯ್ಯ, ಕಾಡಂಡ ಅನಿಲ್ ಚಂಗಪ್ಪ, ಪ್ರವೀಣ್, ಸಂಘದ ಸದಸ್ಯರುಗಳು ಸಾರ್ವಜನಿಕರು ಹಾಜರಿದ್ದರು.