ನಾಪೆÉÇೀಕ್ಲು, ಜು. 10: ಭಾರತೀಯ ಜನತಾ ಪಕ್ಷದ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜ್ಞಾಪಕಾರ್ಥ ನಾಪೆÉÇೀಕ್ಲು ಸಮುದಾಯ ಭವನದಲ್ಲಿ 15 ದಿನದ ವಿಸ್ತಾರ ಯೋಜನೆ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಉದ್ಘಾಟಿಸಿದರು.

ಈ ಸಂದರ್ಭ ಕೇಂದ್ರ ಸರಕಾರದ ಸಾಧನೆಯ ಕೈಪಿಡಿಯನ್ನು ಕಾರ್ಯಕರ್ತರಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ನಾಪೆÉÇೀಕ್ಲು ಹೋಬಳಿ ಬಿ.ಜೆ.ಪಿ. ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಕನ್ನಂಡ ಸಂಪತ್, ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಉಮಾಪ್ರಭು, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಮುತ್ತುರಾಣಿ ಅಚ್ಚಪ್ಪ, ಬದ್ದಂಜೆಟ್ಟೀರ ದೇವಿ ದೇವಯ್ಯ, ಚಂಗೇಟಿರ ಕುಮಾರ್, ಕನ್ನಂಬಿರ ಸುಧಿ ತಿಮ್ಮಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಮಾಯಿನೆ, ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರೂಟ್ ಆಲಿ, ಚೀಯಕಪೂವಂಡ ಸತೀಶ್, ಚೋಕಿರ ಸಜಿತ್, ಶಿವಚಾಳಿಯಂಡ ಕಿಶೋರ್, ಕೊಂಬಂಡ ಸಂಜು, ಚೀಯಕಪೂವಂಡ ಗಣೇಶ್ ಇದ್ದರು.