ಗೋಣಿಕೊಪ್ಪಲು, ಜು. 31: ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿರುವ ಮಲ್ಲಡ ದೀಕ್ಷಿತ್ ದೇವಯ್ಯ ಅವರನ್ನು ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ನಿರ್ದೇಶಕರುಗಳಾದ ಪಡಿಞರಂಡ ಪ್ರಭುಕುಮಾರ್, ಪೂವಯ್ಯ ಕುಟ್ಟಪ್ಪ, ಪಳಂಗಪ್ಪ ಹಾಗೂ ಹಿರಿಯರಾದ ಪಿ ಜಿ ಚೆಂಗಪ್ಪ ಉಪಸ್ಥಿತರಿದ್ದರು.ಹೆಗ್ಗಡೆ ಸಮಾಜದಿಂದ ಸನ್ಮಾನ.