ಸೋಮವಾರಪೇಟೆ, ಆ. 6: ಇಲ್ಲಿನ ಸಾರ್ವಜನಿಕ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಕೆ.ಬಿ. ಸುರೇಶ್ ಪುನರಾಯ್ಕೆ ಯಾಗಿದ್ದಾರೆ. ಪತ್ರಿಕಾ ಭವನದಲ್ಲಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ. ರಾಜನ್, ಖಜಾಂಚಿಯಾಗಿ ಸಂತೋಷ್ ರೈ, ಸಮಿತಿ ನಿರ್ದೇಶಕರುಗಳಾಗಿ ಸಿ.ಎನ್. ಸುಜಿತ್‍ಕುಮಾರ್, ಪಿ. ಮಧು, ವಿ.ಕೆ. ಚಂದ್ರು, ಬಿ.ಹೆಚ್. ರವಿಕುಮಾರ್, ರಘು, ರಮೇಶ್, ದಿನೇಶ್, ಸಾಗರ್, ಕೀರ್ತಿ, ವಿನಾಯಕ, ಪ್ರಸನ್ನ ನಾಯರ್, ನ.ಲ. ವಿಜಯ, ಸುದರ್ಶನ್, ಜಯಾನಂದ, ದರ್ಶನ್ ಜೋಯಪ್ಪ, ಅನಿಲ್‍ಕುಮಾರ್, ಎಂ.ಪಿ. ರಮೇಶ್, ಕೆ.ಎನ್. ಸುದೀಪ್, ಎಸ್.ಆರ್. ಸೋಮೇಶ್, ರವಿ, ಪರಮೇಶ್, ಪೆರುಮಾಳ್, ಮಂಜು ಅವರುಗಳನ್ನು ನೇಮಕ ಮಾಡಲಾಯಿತು.