ಮಡಿಕೇರಿ, ಸೆ. 14: ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯ ಆರ್. ಮನೋಹರ ನಾಯ್ಕ್ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಆಡಳಿತ ಮಂಡಳಿ ನಿರ್ದೇಶಕ ಚೇನಂಡ ಸುರೇಶ್ ನಾಣಯ್ಯ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದರೆ ಅದುವೇ ಶಿಕ್ಷಕರಿಗೆ ನೀಡುವ ಗುರು ದಕ್ಷಿಣೆ ಎಂದು ಹೇಳಿದರು.

ಮನೋಹರ ನಾಯ್ಕ್ ಮಾತನಾಡಿ, ನಾವು ಮಾಡುವ ಕೆಲಸಗಳು ಪ್ರಮಾಣದಲ್ಲಿ ಸಣ್ಣದು ಅಥವಾ ದೊಡ್ಡದಾಗಿರಬಹುದು ಆದರೆ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇ ಆದರೆ ಪ್ರಶಸ್ತಿ, ಸನ್ಮಾನಗಳು ತಾನಾಗಿಯೇ ಹುಡುಕಿ ಬರುತ್ತದೆ ಎಂದು ಹೇಳಿದರು.

ಸಹ ಶಿಕ್ಷಕ ಹೆಚ್.ಕೆ. ರಾಜಕುಮಾರ್, ಶಾಲೆಯ ಮಡಿಕೇರಿ, ಸೆ. 14: ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯ ಆರ್. ಮನೋಹರ ನಾಯ್ಕ್ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಆಡಳಿತ ಮಂಡಳಿ ನಿರ್ದೇಶಕ ಚೇನಂಡ ಸುರೇಶ್ ನಾಣಯ್ಯ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದರೆ ಅದುವೇ ಶಿಕ್ಷಕರಿಗೆ ನೀಡುವ ಗುರು ದಕ್ಷಿಣೆ ಎಂದು ಹೇಳಿದರು.

ಮನೋಹರ ನಾಯ್ಕ್ ಮಾತನಾಡಿ, ನಾವು ಮಾಡುವ ಕೆಲಸಗಳು ಪ್ರಮಾಣದಲ್ಲಿ ಸಣ್ಣದು ಅಥವಾ ದೊಡ್ಡದಾಗಿರಬಹುದು ಆದರೆ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇ ಆದರೆ ಪ್ರಶಸ್ತಿ, ಸನ್ಮಾನಗಳು ತಾನಾಗಿಯೇ ಹುಡುಕಿ ಬರುತ್ತದೆ ಎಂದು ಹೇಳಿದರು.

ಸಹ ಶಿಕ್ಷಕ ಹೆಚ್.ಕೆ. ರಾಜಕುಮಾರ್, ಶಾಲೆಯ