ಕರಿಕೆ, ಅ. 3: ಕೊಡಗು ಜಿಲ್ಲೆಯ ಗಡಿಗ್ರಾಮವಾದ ಕರಿಕೆಯಿಂದ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ, ಪಾಣತ್ತೂರು, ಕಲ್ಲಪಳ್ಳಿ, ಬಡ್ಡಡ್ಕ, ಸುಳ್ಯ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಳ್ಯ ಶಾಸಕ ಎಸ್. ಅಂಗಾರ ಭೂಮಿ ಪೂಜೆ ನೆರವೇರಿಸಿದರು.