ಗೋಣಿಕೊಪ್ಪಲು, ಅ. 3: ಪೊನ್ನಂಪೇಟೆ ಸಾಯಿಶಂಕರ್ ಶಾಲೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ಟೆಂಕೊಂಡೊ ಸಾಹಸ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಶಾಲೆಯ ದರ್ಶನ್ ಮತ್ತು ಕುಮಾರ್ ಪದಕ ಪಡೆದ ವಿದ್ಯಾರ್ಥಿಗಳಾಗಿದ್ದು, ವಿಜೇತರಿಗೆ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಟೆಂಕೊಂಡೊ ಶಿಕ್ಷಕ ಶಿವು ಮಾರ್ಗದರ್ಶನ ನೀಡಿದ್ದಾರೆ.