ಗೋಣಿಕೊಪ್ಪಲು, ಅ. 4: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 6 ರಿಂದ 8 ವರೆಗೆ ಆಧ್ಯಾತ್ಮಿಕ ಶಿಬಿರ ನಡೆಯಲಿದೆ.

ತಾ. 6 ಮತ್ತು 7 ರಂದು ಮುಂಜಾನೆ 5.30ಕ್ಕೆ ಮಂಗಳಾರತಿ, 6.15 ನಿರ್ದೇಶಿತ ಧ್ಯಾನ, 6.45 ಉಷಾಕೀರ್ತನೆ, 7.30 ಯೋಗಾಸನ, 8.30 ಭಜನೆ ನಡೆಯಲಿದೆ. 9 ಗಂಟೆಗೆ ಸ್ವಾಮಿ ಜಗದಾತ್ಮಾನಂದಜಿ ಮಹಾರಾಜ್ ಅವರಿಂದ ಉದ್ಘಾಟನೆ ನಡೆಯಲಿದೆ. ತಾ. 7 ರಂದು ಬೆಳಿಗ್ಗೆ 9 ಗಂಟೆಗೆ ಸ್ವಾಮಿ ತತ್ವಮಯಾನಂದಜಿ ಅವರಿಂದ ಉಪನ್ಯಾಸ, 9.45 ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಉಪನ್ಯಾಸ, 10.45 ಸ್ವಾಮಿ ಜಿತಕಾಮಾನಂದಜಿ ಅವರಿಂದ ಉಪನ್ಯಾಸ, 11.30 ಸ್ವಾಮಿ ಈಶಪ್ರೇಮಾನಂದಜಿ ಅವರಿಂದ ಉಪನ್ಯಾಸ, 12.15 ಶ್ರೀರಾಮಕೃಷ್ಣ ಅಷ್ಟೋತ್ತರ ಶತನಾಮಾವಳಿ, 12.45 ಭೋಜನ, 1.45 ಸ್ವಾಮಿ ಗೋಣಿಕೊಪ್ಪಲು, ಅ. 4: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 6 ರಿಂದ 8 ವರೆಗೆ ಆಧ್ಯಾತ್ಮಿಕ ಶಿಬಿರ ನಡೆಯಲಿದೆ.

ತಾ. 6 ಮತ್ತು 7 ರಂದು ಮುಂಜಾನೆ 5.30ಕ್ಕೆ ಮಂಗಳಾರತಿ, 6.15 ನಿರ್ದೇಶಿತ ಧ್ಯಾನ, 6.45 ಉಷಾಕೀರ್ತನೆ, 7.30 ಯೋಗಾಸನ, 8.30 ಭಜನೆ ನಡೆಯಲಿದೆ. 9 ಗಂಟೆಗೆ ಸ್ವಾಮಿ ಜಗದಾತ್ಮಾನಂದಜಿ ಮಹಾರಾಜ್ ಅವರಿಂದ ಉದ್ಘಾಟನೆ ನಡೆಯಲಿದೆ. ತಾ. 7 ರಂದು ಬೆಳಿಗ್ಗೆ 9 ಗಂಟೆಗೆ ಸ್ವಾಮಿ ತತ್ವಮಯಾನಂದಜಿ ಅವರಿಂದ ಉಪನ್ಯಾಸ, 9.45 ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಉಪನ್ಯಾಸ, 10.45 ಸ್ವಾಮಿ ಜಿತಕಾಮಾನಂದಜಿ ಅವರಿಂದ ಉಪನ್ಯಾಸ, 11.30 ಸ್ವಾಮಿ ಈಶಪ್ರೇಮಾನಂದಜಿ ಅವರಿಂದ ಉಪನ್ಯಾಸ, 12.15 ಶ್ರೀರಾಮಕೃಷ್ಣ ಅಷ್ಟೋತ್ತರ ಶತನಾಮಾವಳಿ, 12.45 ಭೋಜನ, 1.45 ಸ್ವಾಮಿ