ಸುಂಟಿಕೊಪ್ಪ, ಅ. 5: ಕಾವೇರಿ ತಾಲೂಕು ರಚನಾ ಕೇಂದ್ರಿಯ ಸಮಿತಿಯ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಪಿ.ಎಫ್. ಸಬಾಸ್ಟೀನ್ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ವೈ.ಎಂ. ಕರುಂಬಯ್ಯ, ಕಾರ್ಯಾಧ್ಯಕ್ಷರಾಗಿ ಸುದರ್ಶನ ನಾಯ್ಡು, ಉಪಾಧ್ಯಕ್ಷರುಗಳಾಗಿ ಬಿ.ಐ. ಭವಾನಿ, ಅಣ್ಣಾ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಆರ್. ಸುನಿಲ್ ಕುಮಾರ್, ಕಾರ್ಯದರ್ಶಿ ಸುಂಟಿಕೊಪ್ಪ, ಅ. 5: ಕಾವೇರಿ ತಾಲೂಕು ರಚನಾ ಕೇಂದ್ರಿಯ ಸಮಿತಿಯ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಪಿ.ಎಫ್. ಸಬಾಸ್ಟೀನ್ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ವೈ.ಎಂ. ಕರುಂಬಯ್ಯ, ಕಾರ್ಯಾಧ್ಯಕ್ಷರಾಗಿ ಸುದರ್ಶನ ನಾಯ್ಡು, ಉಪಾಧ್ಯಕ್ಷರುಗಳಾಗಿ ಬಿ.ಐ. ಭವಾನಿ, ಅಣ್ಣಾ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಆರ್. ಸುನಿಲ್ ಕುಮಾರ್, ಕಾರ್ಯದರ್ಶಿ ಎಂ. ಉಸ್ಮಾನ್, ಹಮೀದ್, ಜೀವನ್ ರಂಜೀತ್, ಧನು ಕಾವೇರಪ್ಪ, ಬಿ.ಕೆ. ಪ್ರಶಾಂತ್ ಕೇಂದ್ರಿಯ ಸಮಿತಿ ಸದಸ್ಯರುಗಳಾಗಿ ಕೆ.ಎ. ಉಸ್ಮಾನ್, ಡಿ. ನರಸಿಂಹ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಇವರುಗಳನ್ನು ನೇಮಕ ಗೊಳಿಸಲಾಯಿತು.