ಮಡಿಕೇರಿ, ಅ. 6: ಇಲ್ಲಿನ ದೇಚೂರು ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮ ಹಾಗೂ ವಿಜಯದಶಮಿ ನಂತರದ ಶಾಂತಿಪೂಜೆಯು ತಾ. 7ರಂದು (ಇಂದು) ಸಂಜೆ 6.30 ಗಂಟೆಗೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.