ಶ್ರೀಮಂಗಲ, ಅ. 24: ಶ್ರೀಮಂಗಲ ಹೋಬಳಿಗೆ ಅಡಕವಾದ ಶ್ರೀಮಂಗಲ, ಕುಮುಟೂರು, ಬೀರುಗ, ಕುರ್ಚಿ ಮತ್ತು ಅಕ್ಕ ಪಕ್ಕದ ಊರುಗಳಲ್ಲಿ ವಾಸಿಸುವ ನಿವೇಶÀನ ರಹಿತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಶಾಶ್ವತ ನಿವೇಶÀನ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ಅಹವಾಲನ್ನು ಸ್ವೀಕರಿಸದಿದ್ದಲ್ಲಿ ನಿರಂತರ ಧರಣಿ ನಡೆಸುವದಾಗಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.