ಮಡಿಕೇರಿ, ನ. 16: ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಹಾಗೂ ಇನ್ನರ್ ವೀಲ್ ಕ್ಲಬ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಮತ್ತು ಲಯನೆಸ್ ಕ್ಲಬ್, ಮಡಿಕೇರಿಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾದ ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರು ಈ ಕೆಳಕಂಡಂತಿದೆ.

ಹಸಿರು ಗುಂಪು: ದಿಗಂತ್ ಗೌಡ ಪ್ರಥಮ, ದೇವಯ್ಯ ಮೆಮೋರಿಯಲ್ ಶಾಲೆ, ಬಿಟ್ಟಂಗಾಲ, ಬಿ.ಆರ್. ತನಿಷಾ ಶೆಟ್ಟಿ ದ್ವಿತೀಯ, ಸಂತ ಮೈಕಲರ ಆಂಗ್ಲ ಮಾಧ್ಯಮ ಶಾಲೆ, ಮಡಿಕೇರಿ. ಕುನಾಲ್ ಪ್ರಸಾದ್ ಡಬ್ಲ್ಯೂ.ವಿ. ತೃತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಮಡಿಕೇರಿ.

ಸಮಾಧಾನಕರ: ಅದಿತ್ ಅನ್ವಿ ಎನ್., ಅಭಿನವ್ ಎಂ., ಆರುಷ್ ಈ ಮೂವರು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಮಡಿಕೇರಿ ವಿದ್ಯಾರ್ಥಿಗಳಾಗಿದ್ದು, ಸಹನಾ ಬಾನು ಎಂ.ಎಲ್. ಎ.ಎಲ್.ಜಿ. ಕ್ರೆಸಂಟ್ ಶಾಲೆ, ಮಡಿಕೇರಿ ವಿದ್ಯಾರ್ಥಿ.

ಬಿಳಿ ಗುಂಪು: ಹವ್ಯಾಸ್ ಕೆ.ಕೆ. ಪ್ರಥಮ, ಜವಹಾರ್ ನವೋದಯ ವಿದ್ಯಾಲಯ, ಮಡಿಕೇರಿ, ಮೋಕ್ಷ್ ಪಿ.ಎನ್. ದ್ವಿತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಮಡಿಕೇರಿ, ಶ್ರೇಯಸ್ಸ್ ಸಿ.ಟಿ. ತೃತೀಯ, ಸಂತ ಮೈಕಲರ ಶಾಲೆ, ಮಡಿಕೇರಿ.

ಸಮಾಧಾನಕರ: ಚಿಕ್ಕೇಗೌಡ, ದೇವಯ್ಯ ಮೆಮೋರಿಯಲ್ ಶಾಲೆ, ಬಿಟ್ಟಂಗಾಲ, ವೀರಾಜಪೇಟೆ. ಪ್ರಣವ್ ಆರ್ ಆಚಾರ್ಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಮಡಿಕೇರಿ. ಸಾತ್ವಿಕ್ ಸಂತ ಸೋಸೇಫರ ಶಾಲೆ, ಮಡಿಕೇರಿ, ಪ್ರತೀಕ್ಷ ಕೆ.ಎಂ. ಕೇಂದ್ರೀಯ ವಿದ್ಯಾಲಯ, ಮಡಿಕೇರಿ.

ನೀಲಿ ಗುಂಪು: ಆರ್ಯ ಪಿ.ಆರ್. ಪ್ರಥಮ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ರುಚಿ ಕೆ.ಎ. ದ್ವಿತೀಯ, ಸಂತ ಸೋಸೇಫರ ಶಾಲೆ, ಎಸ್. ಸಂಜೀವ್ ಭಗತ್ ದ್ವಿತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ.

ಸಮಾಧಾನಕರ: ಎಸ್.ಸಿ. ಸುಮುಖ್, ಎಂ.ಕೆ. ಸಹಮ್, ಲಕ್ಷ್ಮಿ ಎಂ.ಯು. ಈ ಮೂವರು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಸಿಂಚನ ಎ.ವಿ. ಸಂತ ಜೋಸೇಫರ ಶಾಲೆ, ಮಡಿಕೇರಿಯಾಗಿದ್ದಾರೆ.