ಮಡಿಕೇರಿ, ನ. 26: ಅಶೋಕಪುರದ ಸಂತೋಷ್ ಯುವಕ ಸಂಘ, ಕೊಡಗು ಪ್ರಬುದ್ಧ ನೌಕರರ ಒಕ್ಕೂಟ, ಬಿದರಳ್ಳಿ ಈಸ್ಟ್ ಪಾಯಿಂಟ್ ಆಸ್ಪತ್ರೆ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.