ಮಡಿಕೇರಿ, ಫೆ. 19: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ವಿದ್ಯುತ್ ಗುತ್ತಿಗೆದಾರ ಮಂಜುನಾಥ್ ಎಲೆಕ್ಟ್ರಿಕಲ್ಸ್ ಮಾಲೀಕ ಎಂ. ಕೆ. ಬಾಲಕೃಷ್ಣ , ಕೊಡ್ಲಿಪೇಟೆಯ ಲೀಮಾ ಎಲೆಕ್ಟ್ರಿಕಲ್ಸ್‍ನ ಮಾಲೀಕ ಲೂಯಿಸ್ ಮೊಂಟೆರಿಯೊ ಹಾಗೂ ಕುಶಾಲನಗರ ಗುತ್ತಿಗೆದಾರÀ ಚಂದ್ರಶೇಖರ್ ಇಲೆಕ್ಟ್ರಿಕಲ್ಸ್‍ನ ಮಾಲೀಕ ಚಂದ್ರಶೇಖರ್ ಬಿ. ಅವರಿಗೆ ರಾಜ್ಯ ಸಮಿತಿಯ ಉಪಾಧ್ಯಕ ಪುರುಷೋತ್ತಮ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಜಿಲ್ಲಾ ಅಧ್ಯಕ್ಷ ಕೆ.ಬಿ. ಪೂಣಚ್ಚ ಕಾರ್ಯದರ್ಶಿ ರವಿಚಂದ್ರ ಖಜಾಂಚಿ ರಾಜಾ ಹಾಗೂ ಇತರ ಸದಸ್ಯರುಗಳ ಸಮ್ಮುಖದಲ್ಲಿ ಮರಣ ಪರಿಹಾರ ನಿಧಿಯನ್ನು ವಿತರಿಸಲಾಯಿತು.