ಗೂಡ್ಲೂರು: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗುಡ್ಲೂರು ಸಾರ್ವಜನಿಕ ಸಮುದಾಯ ಭವನದ ಸಮೀಪ ತಾ.ಪಂ. ಅನುದಾನದಲ್ಲಿ ಅಡುಗೆ ಕೋಣೆ ನಿರ್ಮಾಣ ಸೇರಿದಂತೆ ರೂ. 6.40 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ವೀರಾಜಪೇಟೆ ತಾ.ಪಂ. ಸದಸ್ಯೆ ಕಾವೇರಮ್ಮ ಭೂಮಿಪೂಜೆ ನೆರೆವೇರಿಸಿ ಚಾಲನೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪಿ.ಆರ್. ರತಿ, ಸ್ಥಳೀಯರಾದ ರಾಮಕೃಷ್ಣ, ಮೋಹಿನಿ, ವಸಂತಿ, ಪಿ.ಆರ್. ಗೌತಮ್, ಪ್ರಿತಮ್, ಗುತ್ತಿಗೆದಾರ ಹಮೀದ್ ಹಾಗೂ ಇತರರು ಹಾಜರಿದ್ದರು.ಸುಂಟಿಕೊಪ್ಪ-ಸಿದ್ದಾಪುರ: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕೋಟೆ ಪೈಸಾರಿಯಲ್ಲಿ ರೂ. 3 ಲಕ್ಷ ವೆಚ್ಚದ ರಸ್ತೆ ಕಾಮಾಗಾರಿ ಹಾಗೂ ರೂ. 1.50 ಲಕ್ಷ ವೆಚ್ಚದ ಚರಂಡಿ ಕಾಮಾಗಾರಿಯು ಮುಕ್ತಾಯಗೊಂಡ ಹಿನ್ನೆಲೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ಉದ್ಘಾಟಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಲೀಲಾವತಿ, ಗ್ರಾ.ಪಂ. ಅಧ್ಯಕ್ಷೆ ಗೀತಾ, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ರತೀಶ್, ಬಿ.ಜೆ.ಪಿ. ಮುಖಂಡರುಗಳಾದ ಮೇಕೇರಿರ ಅರುಣ್, ಎಂ.ಎನ್. ವಿಜು, ಅಪ್ಪು ಸÀುಬ್ರಮಣಿ, ಸಜೇಶ್, ಗುತ್ತಿಗೆದಾರ ಸಿ.ಕೆ. ಹರಿದಾಸ್ ಇತರರು ಹಾಜರಿದ್ದರು.ಸುಂಟಿಕೊಪ್ಪ-ಸಿದ್ದಾಪುರ: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕೋಟೆ ಪೈಸಾರಿಯಲ್ಲಿ ರೂ. 3 ಲಕ್ಷ ವೆಚ್ಚದ ರಸ್ತೆ ಕಾಮಾಗಾರಿ ಹಾಗೂ ರೂ. 1.50 ಲಕ್ಷ ವೆಚ್ಚದ ಚರಂಡಿ ಕಾಮಾಗಾರಿಯು ಮುಕ್ತಾಯಗೊಂಡ ಹಿನ್ನೆಲೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ಉದ್ಘಾಟಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಲೀಲಾವತಿ, ಗ್ರಾ.ಪಂ. ಅಧ್ಯಕ್ಷೆ ಗೀತಾ, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ರತೀಶ್, ಬಿ.ಜೆ.ಪಿ. ಮುಖಂಡರುಗಳಾದ ಮೇಕೇರಿರ ಅರುಣ್, ಎಂ.ಎನ್. ವಿಜು, ಅಪ್ಪು ಸÀುಬ್ರಮಣಿ, ಸಜೇಶ್, ಗುತ್ತಿಗೆದಾರ ಸಿ.ಕೆ. ಹರಿದಾಸ್ ಇತರರು ಹಾಜರಿದ್ದರು.