ಮಡಿಕೇರಿ, ಫೆ. 22: ಮಕ್ಕಳಲ್ಲಿನ ಸಾಂಸ್ಕøತಿಕ ಕಲೆ, ಆತ್ಮ ವಿಶ್ವಾಸ, ನಾಟಕಾಭಿರುಚಿ, ವ್ಯಕ್ತಿತ್ವ ವಿಕಸನ, ಧೈರ್ಯ ಹಾಗೂ ಇತರರೊಂದಿಗೆ ಬೆರೆಯುವ ಮಾನವ ಮೌಲ್ಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆಗಳನ್ನು ಹೊರತರಲು ಬೆಂಗಳೂರು ರಾಜ್ಯ ಬಾಲಭವನ, ಜಿಲ್ಲಾ ಬಾಲಭವನ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ