ನಾಪೆÇೀಕ್ಲು, ಮಾ. 12: ಶ್ರೀ ಕಸ್ತೂರ್‍ಬಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜ ಪೇಟೆ ತಾಲೂಕು ಭಾಗಮಂಡಲ ವಲಯದ ನಾಪೆÇೀಕ್ಲು ಭಗವತಿ ಒಕ್ಕೂಟದ 50ನೇ ಸಂಘದ ಉದ್ಘಾಟನೆಯನ್ನು ವಲಯದ ಮೇಲ್ವಿಚಾರಕ ಚೇತನ್ ನೆರವೇರಿಸಿದರು. ಈ ಸಂದರ್ಭ ನಗದು ಸಹಾಯಕಿ ಉಮಾಲಕ್ಷ್ಮಿ, ಸೇವಾ ಪ್ರತಿನಿಧಿ ಬಾಳೆಯಡ ದಿವ್ಯ ಮತ್ತಿತರರು ಹಾಜರಿದ್ದರು.