ಗೋಣಿಕೊಪ್ಪಲು, ಏ.5: ಗೋಣಿಕೊಪ್ಪಲಿನ ಮುರುವಂಡ ಉತ್ತಪ್ಪ ಮತ್ತು ಶಮ್ಮಿ ಉತ್ತಪ್ಪ ಅವರ ಪುತ್ರಿ ತನ್ವಿ ಉತ್ತಪ್ಪ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾ ಲಯದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಸ್ನಾತಕೋತ್ತರ ಪದವಿಯಲ್ಲಿ ಪ್ರತಿಷ್ಠಿತ ಸಿ.ಎನ್.ಆರ್.ರಾವ್ ಪ್ರಶಸ್ತಿ ಮತ್ತು ಪೆÇ್ರ.ಎಂ.ಆರ್.ಡಿ. ಪ್ರತಿಭಾ ವಿದ್ಯಾರ್ಥಿವೇತನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಪಿಇಎಸ್ ವಿ.ವಿ.ಸ್ನಾತಕೋತ್ತರ ಪದವಿಯಲ್ಲಿ 2017-18 ನೇ ಸಾಲಿನಲ್ಲಿ ಅತ್ಯಧಿಕ ಅಂಕಗಳಿಸಿ ಪ್ರಶಸ್ತಿಗಳಿಸಿದ್ದಾರೆ. ಬೆಂಗಳೂರಿನ ಪಿಇಎಸ್ ವಿ.ವಿ. ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮತ್ತು ನಗದನ್ನು ಸ್ವೀಕರಿಸಿದರು.