ರಸರಾಮಾಯಣ : ಇದು ಶ್ರೀರಾಮನ ಚರಿತ್ರೆಗೆ ಸಂಬಂಧಿಸಿದ 1001 ಪ್ರಶ್ನೋತ್ತರಗಳ ನ್ನೊಳಗೊಂಡ ಕೃತಿ. ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ರಚಿಸಿರುವ ಈ ಕೃತಿ, ರಾಮಾಯಣಕ್ಕೆ ಸಂಬಂಧಪಟ್ಟ ಅನೇಕ ಮಾಹಿತಿಗಳನ್ನು ತಿಳಿಸಿಕೊಡುತ್ತದೆ. ಹಿರಿಯರಿಗೂ, ಕಿರಿಯರಿಗೂ ಅತ್ಯಂತ ಉಪಯುಕ್ತವಾದ ರಸರಾಮಾಯಣ ನಾಳೆಯಿಂದ ಪ್ರತಿ ಭಾನುವಾರ ‘ಶಕ್ತಿ’ಯಲ್ಲಿ ಕಂತುಗಳಾಗಿ ಪ್ರಕಟಗೊಳ್ಳಲಿದೆ.

-ಸಂ