ಮಡಿಕೇರಿ, ಏ. 6: ಶ್ರೀ ರಾಘವೇಂದ್ರ ಮತ್ತು ಸ್ನೇಹಿತರ ಯುವಕ ಸಂಘ ಕಾಲೂರು ಇವರ ಸಹಯೋಗದಲ್ಲಿ ತಾ. 24 ರಂದು ಬೆಳಿಗ್ಗೆ 8 ರಿಂದ ವಾಲಿಬಾಲ್ ಕ್ರೀಡಾಕೂಟ ಕಾಲೂರು ಶಾಲೆಯ ಬಳಿ ಕೋಳುಮಾಡಂಡ ಸುರೇಶ್ ಅವರ ಗದ್ದೆಯಲ್ಲಿ ನಡೆಯಲಿದೆ.

ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.