ಸಿದ್ದಾಪುರ, ಏ. 28: ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವರ್ಗದ ಸಿದ್ದಾಪುರ ವಲಯಾಧ್ಯಕ್ಷರಾಗಿ ಹೆಚ್.ಎನ್ ಪಳನಿ ಅವರನ್ನು ಘಟಕದ ಜಿಲ್ಲಾಧ್ಯಕ್ಷ ವಿ.ಕೆ ಸತೀಶ್ ಆಯ್ಕೆಮಾಡಿದ್ದಾರೆ.