ಕೂಡಿಗೆ, ಏ. 29: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ತೊರೆನೂರು, ಆಳುವಾರ, ಚಿಕ್ಕನಾಯಕ, ಹೊಸಳ್ಳಿ, ಬೈರಪ್ಪನಗುಡಿ ಗ್ರಾಮಗಳಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಬಿ.ಎ. ಜೀವಿಜಯ ಪರ ಮತಯಾಚನೆ ನಡೆಯಿತು.ಸಿದ್ದಲಿಂಗಪುರ ಶುಂಠಿ ರಾಮಣ್ಣ, ತೊರೆನೂರು ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಕೃಷ್ಣಗೌಡ, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್, ಶಿರಂಗಾಲ ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಗ್ರಾಮಸ್ಥರುಗಳಾದ ದೇವರಾಜು, ಸುರೇಶ್, ದಿನೇಶ್, ಪುಟ್ಟಸ್ವಾಮಿ, ಮೋಹನ್ ಸೇರಿದಂತೆ ನೂರಾರು ಕಾರ್ಯಕರ್ತರು ಮತಯಾಚನೆಯಲ್ಲಿ ಭಾಗವಹಿಸಿ ದ್ದರು.