ಮಡಿಕೇರಿ, ಮೇ 2: ಕೊಡಗು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿರುವ ಮಾಸ್ಟರ್ ಆರ್.ಕೆ.ಜಿ.ಎಂ. ಮಹಾಸ್ವಾಮೀಜಿ ಜಿಲ್ಲೆಯಿಂದ ವರ್ಗಾವಣೆಗೊಳ್ಳ ಲಿದ್ದಾರೆ. ಇವರು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತದ ಅಡಿಷನಲ್ ರಿಜಿಸ್ಟ್ರಾರ್ ಆಗಿ ನಿಯೋಜಿತರಾಗಿದ್ದು, ಮೇ 28ರ ನಂತರ ಈ ಆದೇಶ ಜಾರಿಯಾಗಲಿದೆ.