ಚಿ| ಶರಣು ಪ್ರಕಾಶ್ ಸೌ| ಚೇತನಾ

ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ಬಾಲಕೃಷ್ಣ ಭಟ್ ಅವರ ಪುತ್ರ ಶರಣು ಪ್ರಕಾಶ್ ಹಾಗೂ ನೆಕ್ಕರಕಳೆ ಶ್ಯಾಮಭಟ್ ಅವರ ಪುತ್ರಿ ಚೇತನಾ ಇವರುಗಳ ವಿವಾಹ ತಾ. 29 ರಂದು ಮಂಗಳೂರಿನ ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸುಧರ್ಮ ಸಭಾ ಭವನದಲ್ಲಿ ನೆರವೇರಿತು.