ಸುಂಟಿಕೊಪ್ಪ: ಸುಂಟಿಕೊಪ್ಪ ಜೆಡಿಎಸ್ ಬೂತ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

1ನೇ ವಿಭಾಗಕ್ಕೆ ಗ್ರೇಸಿ, ಶರವಣ, ಸುಂದರೇಶ್ ಹಾಗೂ ಚಂದನ್ 2ನೇ ವಿಭಾಗಕ್ಕೆ ರಹೆಮಾನ್ ಖಾದರ್, ರಾಹಿಲ್‍ಖಾನ್, ಸಜನ್, ಲತೀಫ್ ಹಾಗೂ ಎಂ.ಎಂ. ಅಜೀಜ್. 3ನೇ ವಿಭಾಗಕ್ಕೆ ಅನಿಲ್, ಜಿನಾಸ್, ಜಮ್ಮು ಹಾಗೂ ತನ್‍ಸೀರ್. ಉಲುಗುಲಿ 1ನೇ ವಿಭಾಗಕ್ಕೆ ರಾಜೇಶ್, ರವಿ. ಉಲುಗುಲಿ ನಾರ್ಗಾಣೆ ಗ್ರಾಮಕ್ಕೆ ಚಂದ್ರಶೇಖರ್, ಮುಸ್ತಾಫ, ಅಂಬಚ್ಚು, ಪೂವಯ್ಯ ಎಂ.ಪಿ. ಸಾಹುಲ್ ಹಮೀದ್, ಯಂಕನ ಶ್ರೀರಾಮ್ ಹಾಗೂ ಬಶೀರ್ ಅವರನ್ನು ನೇಮಕಗೊಳಿಸಲಾಯಿತು.

ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಎಂ.ಎಲ್.ಎ.ಅಭ್ಯರ್ಥಿ ಬಿ.ಎ. ಜೀವಿಜಯ, ರಾಜ್ಯ ಉಪಾಧ್ಯಕ್ಷ ಎಂ.ಎಂ. ಶರೀಫ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಇಸಾಕ್ ಖಾನ್, ಗ್ರಾ.ಪಂ. ಸದಸ್ಯ ಕೆ.ಇ. ಕರೀಂ ನಗರಾಧ್ಯಕ್ಷ ಯಂಕನ ಕೌಶಿಕ್ ರವರು ನೇಮಕಗೊಳಿಸಿದರು.