ಸಿದ್ದಾಪುರ: ಅಮ್ಮತ್ತಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಇಂಜಲಗರೆಯ ರಿಯಾಜ್ ಅವರನ್ನು ಯುವ ಕಾಂಗ್ರೆಸ್ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಮ್ಮಡ ಸೋಮಣ್ಣ ಆಯ್ಕೆಗೊಳಿಸಿದ್ದಾರೆ.