ಗುಡ್ಡೆಹೊಸೂರು, ಮೇ 9: ಮಡಿಕೇರಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಗುಡ್ಡೆಹೊಸುರಿನಲ್ಲಿ ಮತಯಾಚನೆ

ಮಾಡಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವಿಭಾಗದ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ಮಲ್ಲಿಕಾರ್ಜುನ, ಬಿ.ಟಿ. ಪ್ರಸನ್ನ, ನಾರಯಣ, ಭಿಮಯ್ಯ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ, ಜಿ.ಪಂ. ಸದಸ್ಯ ಲತೀಫ್, ಪುಷ್ಪ ಮುಂತಾದವರು ಇದ್ದರು.